ತಾಯಿ ನಾಡಿಗೆ ಪ್ರಾಣ ತೆತ್ತ ಔರಾದ ತಾಲೂಕಿನ ವಿರ ಯೋಧ ಬಸವರಾಜ ಆಲೂರ…!!!

Listen to this article

ತಾಯಿ ನಾಡಿಗೆ ಪ್ರಾಣ ತೆತ್ತ ಔರಾದ ತಾಲೂಕಿನ ವಿರ ಯೋಧ ಬಸವರಾಜ ಆಲೂರ

ಉಗ್ರರ ಗುಂಡಿಗೆ ಹುತಾತ್ಮರಾದ ಬೀದರ್ ಯೋಧ..
ಔರಾದ ತಾಲೂಕಿನ ಆಲೂರ ಗ್ರಾಮದ ಗಣಪತಿ ಎಂಬವರಿಗೆ ಮೂರುಜನ ಗಂಡು ಮಕ್ಕಳಲ್ಲಿ ದ್ವಿತೀಯ ಮಗ ಬಸವರಾಜ 2013 ರಲ್ಲಿ ಸೈನ್ಯಕ್ಕೆ ಸೇರಿ ಇಂದೊರಿನಲ್ಲಿ ತನ್ನ BSF ತರಬೇತಿ ಪಡೆದು ಕಲ್ಕತ್ತಾ,ತ್ರಿಪುರಾ,ಮತ್ತು ಪಂಜಾಬಿನಲ್ಲಿ ನಿರಂತರ 8 ವರ್ಷಗಳ ಕಾಲ ದೇಶದ ಗಡಿಯ ಸೇವೆ ಮಾಡಿದ ಯೋಧ ಇನ್ನು ಕೇವಲ ನೆನಪು ಮಾತ್ರ. ಪಂಜಾಬಿನ ಫಜಲಕಾ ಜಿಲ್ಲೆಯಲ್ಲಿ ಕೇವಲ 20 ದಿನಗಳು ಮಾತ್ರ ಸೇವೆ ಸಲ್ಲಿಸಿದ 66ನೆ ಬಟಾಲಿಯನ್ ವಿರ ಯೋಧನ ಕಾರ್ಯಯು ಶ್ಲಾಘನೀಯವಾದದ್ದು.ಇವರು ಗಡಿಯಲ್ಲಿ ಮಾಡಿದ ಸೇವೆಯಿಂದ
ಕಳೆದ 8 ವರ್ಷಗಳಿಂದ ಬಿಎಸ್ ಎಫ್ ದಲ್ಲಿ ಪಂಜಾಬ್ ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು..
ನಿನ್ನೆ ರಾತ್ರಿ ಕರ್ತವ್ಯ ನಿರ್ವಹಿಸುವಾಗ ಪಂಜಾಬ್ ಗಡಿ ಭಾಗದಲ್ಲಿ ಉಗ್ರರರಿಂದ ದಾಳಿ..
ದಾಳಿಯಲ್ಲಿ ಉಗ್ರರ ಗುಂಡಿಗೆ ಎದೆಯೊಡ್ಡಿದ ಯೋಧ ಬಸವರಾಜ್..
ಔರಾದ್ ತಾಲೂಕಿನ ಆಲೂರು ಗ್ರಾಮದಲ್ಲಿ‌ ಕುಟುಂಬಸ್ತರು ಹಾಗೂ ಗ್ರಾಮಸ್ಥರ ಕಣ್ಣಿರು ಮುಗಿಲು ಮುಟ್ಟಿದೆ.. ಮಡುಗಟ್ಟಿದ ಪತ್ನಿಯಾದ ಮಂಜುಳಾಗೆ ದಿನಾಂಕ 06ರಂದು ಸಾಯಂಕಾಲ 7 ಗಂಟೆಗೆ ಅಲ್ಲಿನ ಅಧಿಕಾರಿಗಳು ಪತ್ನಿಗೆ ಕರೆಮಾಡಿ your husband is no more ಅಂದಕೊಡಲೆ ಕುಟುಂಬದಲ್ಲಿ ಕಣ್ಣೀರು ಮುಗಿಲು ಮುಟ್ಟಿದೆ ಇಂದು ಔರಾದ ತಾಲೂಕು ಶೊಕದಲ್ಲಿ ಮುಳಗಿದೆ.. ಇನ್ನ ಪಾರ್ಥಿವ ಶರಿರ ನಾಳೆ ಬೇಳಿಗ್ಗೆ ಬರುವ ಸಂಭಾವನೆ ಇದೆ ಎಂದು ಪೊಲೀಸ್ ಇಲಾಖೆ ಮಾಹಿತಿಯಿಂದ ಪಡೆಯಲಾಯಿತು…

ವರದಿ. ಸುನಿಲ್ ಬೀದರ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend