ಬಳ್ಳಾರಿ :-ಬೇಕಾ ಬಿಟ್ಟಿ ತಿರುಗಾಡುವ ವಾಹನ ಸವಾರರಿಗೆ ಬುದ್ದಿಯನ್ನು ಹೇಳುತ್ತಿರುವ ಪೊಲೀಸ್ ಸಿಬ್ಬಂದಿ…!!!

Listen to this article

ಬಳ್ಳಾರಿ:ನಗರದಲ್ಲಿಂದುಬೇಕಾಬಿಟ್ಟಿ ಓದಾಡುವ, ವಾಹನ ಸವಾರರಿಗೆ ಪೊಲೀಸ್ ಸಿಬ್ಬಂದಿಗಳು ಬುದ್ದಿಯನ್ನು ಹೇಳುತ್ತಿರುವುದು.

ಬಳ್ಳಾರಿ. ಗಣಿನಗರದ
ಸಂಗಮ್ ವೃತ್ತದ ಬಳಿ ಇಂದು ಅನವಶ್ಯಕವಾಗಿ ರಸ್ತೆ
ಗಿಳಿದ ವಾಹನಗಳನ್ನು ಟ್ರಾಫಿಕ್ ಪೊಲೀಸ್ ನವರು
ಎ. ಎಸ್. ಐ. ವೆಂಕಟೇಸುಲು ಮತ್ತು ಸಿಬ್ಬಂದಿ ಯವರು ಕಟ್ಟು ನಿಟ್ಟಿನ ತಪಾಸಣೆ ನಡೆಸಿ
ಸೀಜ್ ಮಾಡಿದರು.ಎ ಎಸ್. ಐ. ವೆಂಕಟೇಸುಲು ಅವರು ವಾಹನ ಸವಾರರಿಗೆ ಮನೆಯಿಂದ ಸುಮ್ಮನೆ ಹೊರಬರಬೇಡಿ, ಮನೆಯಲ್ಲೇ ಇರಿ ಸೇಫ್
ಹಾಗಿರಿ,ಅವಶ್ಯ ಕತೆ ಇಲ್ಲದೆ ಮನೆಯಿಂದ ಹೊರ ಬಂದು ಕೋರೋನಗೆಬಲಿ ಯಾಗಬೇಡಿ. ಎಂದು ತಿಳಿ ಹೇಳಿದರು.


ವರದಿ.ಎಂ.ಎಲ್. ವೆಂಕಟೇಶ್ಬಳ್ಳಾರಿ.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend