ಕಾಡಶೆಟ್ಟಿಹಳ್ಳಿ ಸತೀಶ್ ರವರ ನೇತೃತ್ವದಲ್ಲಿ ದಾವಣಗೆರೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಗೆ ಸಂಚಾಲಕರನ್ನ ಆಯ್ಕೆ ಮಾಡಲಾಯಿತು…!!!

Listen to this article

ದಿನಾಂಕ 10-06-2021 ರಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿಯ ಸದಸ್ಯರ ಮಹಾ ಒಕ್ಕೂಟದ ರಾಜ್ಯ ಸಂಚಾಲಕರಾದ ಶ್ರೀಯುತ ಕಾಡಶೆಟ್ಟಿಹಳ್ಳಿ ಸತೀಶ್ ರವರ ನೇತೃತ್ವದಲ್ಲಿ ದಾವಣಗೆರೆ ಜಿಲ್ಲೆಯ ಸಭೆಯನ್ನು ಕರೆಯಲಾಗಿತ್ತು. ಈ ಸಭೆಯಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಗೆ ಸಂಚಾಲಕರನ್ನ ಆಯ್ಕೆ ಮಾಡಲಾಯಿತು .
ಸಭೆಯನ್ನ ಆಯೋಜನೆ ಮಾಡಿದ
ರಾಜ್ಯ ಸಂಚಾಲಕರಾದ ಕಾಡಶೆಟ್ಟಿಹಳ್ಳಿ ಶ್ರೀ ಸತೀಶ್ ರವರಿಗೆ ಧನ್ಯವಾದಗಳು ಹಾಗೆಯೇ
ದಾವಣಗೆರೆ ಜಿಲ್ಲೆಗೆ
ಜಿಲ್ಲಾ ಸಂಚಾಲಕರು ಮತ್ತು ಸಹ ಸಂಚಾಲಕರಾದ
ದೊಗ್ಗಳ್ಳಿ ವೀರೇಶ್ ಮತ್ತು ಮೌಲ್ಯ ನಾಯಕ್
ತಾಲೂಕುಗಳ ಸಂಚಾಲಕರು ಮತ್ತು ಸಹ ಸಂಚಾಲಕರು ಹೊನ್ನಾಳಿ :-
ಶ್ರೀಮತಿ ರೇಖಾ ಆರ್ ಶ್ರೀಮತಿ ಸುಮ
ನ್ಯಾಮತಿ :-
ಶ್ರೀ ಗಿರೀಶ್ ಪಟೇಲ್
ಹರಿಹರ :-
ಶ್ರೀ ಚಿಕ್ಕಪ್ಪ ಮತ್ತು ಶ್ರೀಲೋಕೆಶ್
ದಾವಣಗೆರೆ:-
ಶ್ರೀ ವಿಶ್ವನಾಥ್ ಮತ್ತು ಶ್ರೀಮತಿ ಅಕ್ಕಮಹಾದೇವಿ
ಚನ್ನಗಿರಿ:-
ಶ್ರೀ ಕೆ.ಜಿ.ಕೆಂಚಪ್ಪ ಮತ್ತು ಶ್ರೀಮತಿ ಪಲ್ಲವಿ ಕಿರಣ್
ಜಗಳೂರು:-
ಶ್ರೀ ಪ್ರಶಾಂತ್ ಮತ್ತು ಶ್ರೀ ಅಜ್ಮಲ್ ಮತ್ತು
ಶ್ರೀಮತಿ ಶೃತಿ ಇವರುಗಳು ಆಯ್ಕೆ ಯಾಗಿದ್ದರೆ. ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ಜಿಲ್ಲೆಯ ಎಲ್ಲಾ ತಾಲ್ಲೂಕಿನ ಗ್ರಾಮ ಪಂಚಾಯತಿ ಸದಸ್ಯರಿಗೂ ಹಾಗೂ ಜಿಲ್ಲೆಯ ಎಲ್ಲಾ ವಿಕೇಂದ್ರೀಕೃತ ತರಬೇತಿ ಸಂಯೋಜಕರಿಗೂ
ಶ್ರೀಮತಿ ಆರ್ ರೇಖಾಲೋಕೆಶ್
ಲಿಂಗಾಪುರ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಎಚ್ಚರಿಕೆ ಪತ್ರಿಕೆಯ ಜಿಲ್ಲಾ ವರದಿಗಾರು ಇವರಿಂದಹೊನ್ನಹಳ್ಳಿ. ರಿಪೋರ್ಟ್ ರ್ ರೇಖಾ: ವಿಕೇಂದ್ರೀಕೃತ ತರಭೇತಿ ಸಂಯೋಜಕರಿಗೂಹೃತ್ಪೂರ್ವಕ ಅಭಿನಂದಗಳನ್ನು ತಿಳಿಸಲಾಯಿತು..

ವರದಿ. ರೇಖಾ,ಆರ್, ಲಿಂಗಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend