68.65 ಲಕ್ಷ ರೂಪಾಯಿ ವಿದ್ಯಾರ್ಥಿ ವೇತನ ಎಗರಿಸಿದ ದ್ವೀತಿಯ ಧರ್ಜೆ ಸಹಾಯಕ…!!!

Listen to this article

68.65 ಲಕ್ಷ ರೂಪಾಯಿ ವಿದ್ಯಾರ್ಥಿ ವೇತನ ಎಗರಿಸಿದ ದ್ವೀತಿಯ ಧರ್ಜೆ ಸಹಾಯಕ

ವಿದ್ಯಾರ್ಥಿಗಳಿಗೆ ನೀಡಬೇಕಾದ ವಿದ್ಯಾರ್ಥಿವೇತನ ಹಣವನ್ನು ತನ್ನ ಸ್ವಂತ ಖಾತೈಗೆ ವರ್ಗಾಯಿಸಿಕೊಂಡ ಭೂಪ.

ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಘಟನೆ

೨೦೧೯-೨೦ ಮತ್ತು ೨೦೨೦-೨೧ ನೇ ಸಾಲಿನ ವಿದ್ಯಾರ್ಥಿ ವೇತನವನ್ನು ಕಾಲೇಜಿನ ವಿದ್ಯಾರ್ಥಿಗಳ ಖಾತೆಗೆ ಜಮ‌ಮಾಡಬೇಕಾಗಿತ್ತು..

ಕಾಲೇಜಿನ ದ್ವಿತೀಯ ದರ್ಜೆ ಸಹಾಯಕ ಸಂತೋಷ್ ನಿಂದ ವಂಚನೆ..

ಸಂತೋಷ್ ತನ್ನ ಸ್ವಂತ ಖಾತೆಗೆ ಹಣ ಜಮಾ ಮಾಡಿಕೊಂಡು ವಂಚನೆ..

ತಡವಾಗಿ ಬೆಳಕಿಗೆ ಬಂದಿದ ಪ್ರಕರಣ..

ಕೊರೋನ ಸಂದರ್ಭವನ್ನು ಸದ್ಬಳಕೆ ಮಾಡಿಕೊಂಡ ಸಂತೋಷ್ ..

ಕಾಲೇಜಿನ ವಿದ್ಯಾರ್ಥಿ ವೇತನ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂತೋಷ್

ಸರ್ಕಾರದಿಂದ ಬಂದ‌ ಲಕ್ಷಾಂತರ ಹಣವನ್ನು ವಿದ್ಯಾರ್ಥಿಗಳಿಗೆ ನೀಡದೆ ಲಪಟಾಯಿಸಿರುವ ವಂಚಕ..

ಪ್ರಿನ್ಸಿಪಾಲ್ ಶಾರದಾ ಅವರ ಸಹಿಯನ್ನು ನಕಲು ಮಾಡಿ ಸ್ಕಾಲರ್ಶಿಪ್ ಹಣ ಗುಳುಂ.

ಸಂತೋಷ್ ವಿರುದ್ಧ ಕಾಲೇಜಿನ ಪ್ರಾಂಶುಪಾಲೆ ಶಾರದಾ ಚಿಂತಾಮಣಿ ನಗರ ಠಾಣೆಯಲ್ಲಿ ದೂರು ದಾಖಲು..

ಲಕ್ಷಾಂತರ ರೂಪಾಯಿ ಹಣ ಗುಳುಂ ಮಾಡಿ ಪರಾರಿಯಾಗಿರುವ ಎನ್. ಸಂತೋಷ್ ಕುಮಾರ್ ..

ಸಂತೋಷ್ ನನ್ನ ಬಂದಿಸಲು ಬಲೆ ಬೀಸಿರುವ ಚಿಂತಾಮಣಿ ಪೊಲೀಸರು…

ವರದಿ. ಎಂ. ಕೆ. ಮೂರ್ತಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend