ಹುಬ್ಬಳ್ಳಿಯಲ್ಲಿ ಕಣ್ಣೀರಾಕಿದ ಸಿಎಂ ಇಬ್ರಾಹಿಂ
ನನ್ನನ್ನ ನೀವು ಬೆಳೆಸಿದ್ದಿರಿ
ಇನ್ಮೇಲು ನೀವೆ ಕೈ ಹಿಡಿಯಬೇಕು
ಮಾಧ್ಯಮದೆದರು ಭಾವಕರಾಗಿ ಕಣ್ಣೀರು ಹಾಕಿದ ಸಿಎಂ ಇಬ್ರಾಹಿಂ
ಪಕ್ಷದಿಂದ ಹೊರಬಂದಿದ್ದೆನೆ
ವಾಪಸ್ ಹೋಗೋ ಪ್ರಶ್ನೆಯೇ ಇಲ್ಲ
ಮುಂದಿನ ದಾರಿ ನೋಡೋಣ
ನನ್ನ ಶಾಪ ಭಾರಿ ಕೆಟ್ಟದ್ದು,ಇವಾಗ ತಟ್ತಿದೆ
ನಾನು ವಿಷಕಂಠ ಇದ್ದಂಗೆ ಎಲ್ಲವೂ ನುಂಗಿಕೊಂಡು ಇದ್ದೆ
ನಂಗೆ ಎಂಎಲ್ ಸಿ ಮಾಡಿದ್ದೆ ಅಂತ ಸಿದ್ದರಾಮಯ್ಯ ಹೇಳ್ತಾರೆ
ನಾಳೆನೇ ರಾಜಿನಾಮೆ ಕೊಡ್ತಿನಿ
ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸ್ಪರ್ಧೆ ಮಾಡಲಿ
ಯಾರು ಗೆಲ್ತಾರೆ ನೋಡೋಣ
ಡಿಕೆಶಿ ಬಹಳ ದೊಡ್ಡವರು ನಮ್ಮಂತವನೆಲ್ಲಾ ಯಾಕೆ ಮಾತನಾಡಿಸುತ್ತಾರೆ
ಆರು ತಿಂಗಳ ಹಿಂದೆ ಎಲ್ಲವೂ ಸರಿ ಮಾಡ್ತಿನಿ ಅಂದ್ರೂ.
ಆದ್ರೆ ಏನು ಆಗಿಲ್ಲ
ಇವತ್ತು ಎಸ್ ಆರ್ ಪಾಟೀಲ್ ಬೇಟಿಯಾಗ್ತಾರೆ.
ಏನ್ ಆಗುತ್ತೆ ನೋಡೋಣ
ನಮ್ಮ ಜೊತೆ ಯಾರ ಬರ್ತಾರೋ ಅವರನ್ನ ಕರೆದುಕೊಂಡು ಹೋಗ್ತೆನೆ
ಇಲ್ಲಿ ಅಲಿಂಗ ಮಾಡ್ತೆನೆ(ಅಲ್ಪ ಸಂಖ್ಯಾತ-ಲಿಂಗಾಯತರು)
ಅಲ್ಲಿ ಅಗೌ (ಗೌಡ-ಅಲ್ಪಸಂಖ್ಯಾತರು) ಮಾಡ್ತೇನೆ
ಅವರು ಅಹಿಂದ ಮಾಡಿದ್ದಾರಲ್ಲ
ಸಿದ್ದುಗೆ ಟಕ್ಕರ್ ಕೊಟ್ಟ ಸಿಎಂ ಇಬ್ರಾಹಿಂ
ಡಿಕೆಶಿ,ಸಿದ್ದು ವಿರುದ್ದ ಸಿಎಂ ಇಬ್ರಾಹಿಂ ವಾಗ್ದಾಳಿ..
ವರದಿ. ಬಸವರಾಜ್. ಎಚ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030