ಮೈಸೂರು: ನಂಬಿಸಿ ಕೈಕೊಟ್ಟ ಪೊಲೀಸಪ್ಪ.
ಬದುಕಿಗಾಗಿ ಧರಣಿ ಕುಳಿತ ಯುವತಿ.
ಪೊಲೀಸ್ ಕಾನ್ಸ್ಟೇಬಲ್ನಿಂದ ಯುವತಿಗೆ ಅನ್ಯಾಯ.
ಪ್ರೀತಿಸಿ, ಮದುವೆಯಾಗುವುದಾಗಿ ನಂಬಿಸಿ ಕೈ ಕೊಟ್ಟ ಪೊಲೀಸ್ ಕಾನ್ಸ್ಟೇಬಲ್.
ತಿ.ನರಸೀಪುರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರವಿ ವಿರುದ್ಧ ಆರೋಪ.
ಬೆಂಗಳೂರಿನ ನಿವಾಸಿ ಅನ್ಯಾಯಕ್ಕೆ ಒಳಗಾದ ಯುವತಿ.
2018ರಲ್ಲಿ ಫೇಸ್ಬುಕ್ ಮೂಲಕ ಸ್ನೇಹ ಶುರು.
ಬಳಿಕ ಪ್ರೇಮಕ್ಕೆ ತಿರುಗಿದ ರವಿ ಮತ್ತು ಯುವತಿಯ ಸ್ನೇಹ.
ಕಾನೂನಿನ ರಕ್ಷಣೆ ಮಾಡುವ ಪೊಲೀಸರಿಂದಲೇ ಯುವತಿಗೆ ವಂಚನೆ.
ದೈಹಿಕವಾಗಿ ಬಳಸಿಕೊಂಡಿರುವುದಾಗಿ ಯುವತಿ ಗಂಭೀರ ಆರೋಪ.
ತಿ.ನರಸೀಪುರ ಪೋಲೀಸ್ ಠಾಣೆ ಮುಂಭಾಗ ಸಂತ್ರಸ್ತ ಯುವತಿ ಏಕಾಂಗಿ ಪ್ರತಿಭಟನೆ.
ಈಗಾಗಲೇ ದೂರು ನೀಡಿರುವ ಯುವತಿ…
ವರದಿ. ನ್ಯೂಸ್ ಬ್ಯುರೋ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030