ಹೊಸ ಕನಕಾಪುರ ಗ್ರಾಮದಲ್ಲಿ ಸುಮಾರು 4ಕೋಟಿ ವೆಚ್ಚದಲ್ಲಿ ಕೋವಿಡ ಕೇರ್ ಸೆಂಟರ್ ಭೂಮಿ ಪೂಜೆ ನೆರವೇರಿಕೆ…!!!

Listen to this article

ಕೊಪ್ಪಳ ಇಂಡಸ್ಟ್ರಿ ಅಸೋಸಿಯೇಷನ್ ವತಿಯಿಂದ ಕೊಪ್ಪಳ ತಾಲ್ಲೂಕಿನ ಹೊಸ ಕನಕಾಪುರ ಗ್ರಾಮದಲ್ಲಿ ಸುಮಾರು 4ಕೋಟಿ ವೆಚ್ಚದಲ್ಲಿ ಕೋವಿಡ ಕೇರ್ ಸೆಂಟರ್ ಭೂಮಿ ಪೂಜೆ ನೆರವೇರಿಸಿದರು ಕಾರ್ಯಕ್ರಮದಲ್ಲಿ ಕೊಪ್ಪಳ ಜಿಲ್ಲಾ ಅಧಿಕಾರಿ ಸುನಿಲ್ ಕುಮಾರ್ ಹಾಗೂ ಕೊಪ್ಪಳ ಶಾಸಕರಾದ ಶ್ರೀ ರಾಘವೇಂದ್ರ ಹಿಟ್ನಾಳ್ ಕೊಪ್ಪಳ ಸಂಸದರ ಪುತ್ರರು ಜಿಲ್ಲಾ ಪಂಚಾಯತ್ ಸದಸ್ಯರು ಶ್ರೀ ಗವಿಸಿದ್ದಪ್ಪ ಕರಡಿ . ಹೊಸಪೇಟೆ ಸ್ಟಿಲ್ಸ್ ಲಿಮಿಟೆಡ್ ಸಿಇಓ ರತ್ನಪ್ರಸಾದ್ ಮುಕುಂದ್ ಸಿಇಓ ಒ ಪಿ ಸಿಂಗ್ ಊರಿನ ಗ್ರಾಮ ಪಂಚಾಯಿತಿ ಸದಸ್ಯರಾದ ಯಂಕಪ್ಪ ಬನ್ನಿಗಿಡ್ ಗೊಣೆಪ್ಪ ಡಂಬಳ ರೆಣುಕಮ ಫಕಿರಪ್ಪ ವಡ್ಡರ ಹಾಗೂ ಜೈ ಕರುನಾಡ ರಕ್ಷಣಾ ಸೇನೆ ಜಿಲ್ಲಾ ಅಧ್ಯಕ್ಷರು ಹಾಗೂ ಕಲ್ಯಾಣ ಕರ್ನಾಟಕ ಉಸ್ತುವಾರಿ ಅಧ್ಯಕ್ಷರು ದಾವಲ್ ಮಲ್ಲಿಕ್ ಹೊಸಕನಕಾಪುರ್ ಹಾಗೂ ವಿವಿಧ ಕಾರ್ಖಾನೆಯ ಮುಖ್ಯಸ್ಥರು ,ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು..


ವರದಿ- ಶ್ರೀಧರ್ ಮ್ಯಳ್..

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend