ರೈತರಿಗೆ ವರದಾನವಾದ ಬದು ನಿರ್ಮಾಣ:– ಜಿ ಓಬಣ್ಣ.
ಮಾಕನಡಕು ಗ್ರಾಮ ಪಂಚಾಯಿತಿ ಮಾಜಿ ಸದಸ್ಯರು ಹಾಗೂ ಸಮಾಜಸೇವಕರು ಕುರಿಹಟ್ಟಿ ಗ್ರಾಮ
ದಿನಾಂಕ. 26. 6. 2021 ರಂದು ಮಾಕನಡಕು ಗ್ರಾಮ ಪಂಚಾಯಿತಿಗೆ ಸೇರಿದ ಕುರಿಹಟ್ಟಿ ಗ್ರಾಮದ ರೈತರಾದ.(ಜೀ. ಬೊಮ್ಮಕ್ಕ ಗಂಡ ಲೇಟ್ ಓಬಯ್ಯ) ತಮ್ಮದೇ ಆದ ಜಮೀನಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ14 ಜನ ಕೂಲಿ ಕಾರ್ಮಿಕ ರೊಂದಿಗೆ ಬದು ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ್ದು ಮಾತನಾಡಿ ಕೋವಿಡ್ ಸಂಕಷ್ಟ ಪರಿಸ್ಥಿತಿ ಯಲ್ಲಿ ಕಾರ್ಮಿಕರಿಗೆ ಕೆಲಸ ಇಲ್ಲದೇ ಬಹಳ ತೊಂದರೆ ಅನುಭವಿಸುತ್ತಿರುವಾಗ ಸರ್ಕಾರದ ಉದ್ಯೋಗ ಖಾತ್ರಿ ಯೋಜನೆ ಬಡ ಕೂಲಿ ಕಾರ್ಮಿಕರಿಗೆ ವರದಾನವಾಗಿದೆ ಒಬ್ಬ ಕೂಲಿ ಕಾರ್ಮಿಕನಿಗೆ ಒಂದು ದಿನಕ್ಕೆ289 ರೂಪಾಯಿಗಳನ್ನು ನೀಡುತ್ತಿದ್ದು, ಬಡವರು ತಮ್ಮ ಜಮೀನುಗಳನ್ನು ಅಚ್ಚುಕಟ್ಟಾಗಿ ಮಾಡಿಕೊಳ್ಳಲು ಹಾಗೂ ಜೀವನವನ್ನು ಸಾಗಿಸಲು ಯೂ ಯೋಜನೆ ಕೂಲಿ ಕಾರ್ಮಿಕರಿಗೆ ವರದಾನವಾಗಿದೆ ಎಂದು ಜಿ ಓಬಣ್ಣ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಸಮಾಜ ಸೇವಕರು ಕುರಿಹಟ್ಟಿ ಇವರು ಮಾತನಾಡಿದರು ಈ ಸಂದರ್ಭದಲ್ಲಿ ಕೂಲಿ ಕಾರ್ಮಿಕರು ಸಾರ್ವಜನಿಕರು ಉಪಸ್ಥಿತರಿದ್ದರು..
ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030