*ಕೂಡ್ಲಿಗಿ:ಕರೋನಾ ಮುಕ್ತಿಗಾಗಿ ಪ್ರಾರ್ಥನೆ*-
ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ ರಂಜಾನ್ ಈದ್ ಉಲ್ ಫಿತರ್ ಹಬ್ಬದ ರೋಜಾ ಮುಗಿದ ಮೇಲೆ. ಪಟ್ಟಣದಲ್ಲಿ ಎಲ್ಲಾ ಮುಸಲ್ಮಾನ್ ಬಂಧುಗಳು ತಮ್ಮ ತಮ್ಮ ಮೆನೆಯಲ್ಲಿಯೇ, ಸರ್ವಸದಸ್ಯರು ಸಾಮೂಹಿಕವಾಗಿ ಪ್ರಾರ್ಥನೆಯನ್ನು ಮಾಡೋ ಮೂಲಕ ರಂಜಾನ್ ಹಬ್ಬ ಆಚರಿಸಲಾಯಿತು.
ಜಗತ್ತನ್ನ ಕೊರೋನಾ ಮಹಾಮಾರಿಯಿಂದ ಮುಕ್ತಿಗೊಳಿಸುವಂತೆ,ಹಾಗೂ ವಿಶ್ವದ ಮಾನುಕುಲವನ್ನು ಶಾಂತಿ ನೆಮ್ಮದಿಯಿಂದ ಜೀವನ ಸಾಗಸುವಂತೆ ಕೃಪೆ ತೋರು.ಜಗತ್ತಿನ ಸಕಲರಿಗೂ ನೆಮ್ಮದಿ ಆರೋಗ್ಯ ಆಯುಷ್ಯ ನೀಡೆಂದು ಅಲ್ಲಾಹನಲ್ಲಿ ಪ್ರಾರ್ಥಿಸಲಾಗಿದೆ ಎಂದು,ಸ್ನೇಹಿತರ ಬಳಗದ ಅಧ್ಯಕ್ಷ ಹಾಗೂ ಮುಸ್ಲೀಂ ಯುವ ಮುಖಂಡ ಅಬ್ದುಲ್ ರಹೆಮನ್,ಮತ್ತು ಬಳ್ಳಾರಿ ಬೆಳಗಾಯಿತು ಪತ್ರಿಕಾ ವರದಿಗಾರ ಹಾಗೂ ಮುಸ್ಲೀಂ ಯುವ ಮುಖಂಡ ಟಿ.ಖಲೀಲ್ ಅಹಮ್ಮದ್ ತಿಳಿಸಿದ್ದಾರೆ.
*ಡಿ.ಎಂ .ಈಶ್ವರಪ್ಪ ಸಿದ್ದಾಪುರ*
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030