🪔ನಿಧನ ವಾರ್ತೆ:ಕನ್ನಿಕೇರಿ ಲಕ್ಷ್ಮಣ-ಕೂಡ್ಲಿಗಿ🪔

Listen to this article

*🪔ನಿಧನ ವಾರ್ತೆ:ಕನ್ನಿಕೇರಿ ಲಕ್ಷ್ಮಣ-ಕೂಡ್ಲಿಗಿ🪔*-ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ 10ನೇ ವಾರ್ಡ್ ನಿವಾಸಿ,
ವಾಲ್ಮೀಕಿ ಸಮುದಾಯದ ಹಿರಿಯರು ಹಾಗೂ ನಿವೃತ್ತ ನೌಕರರಾಗಿದ್ದ. ಕನ್ನಿಕೇರಿ ಲಕ್ಷ್ಮಣ(65) ಮೇ2ರಂದು ಸಂಜೆ ಮೃತ ಪಟ್ಟಿರುತ್ತಾರೆ.
ಅವರು ಪತ್ನಿ, ಸಹೋದರ ಹಾಗೂ ಸಹೋದರಿಯರನ್ನ, ಪುತ್ರ, ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
*ಅಂತ್ಯ ಕ್ರಿಯೆ:-* ಮೃತರ ಅಂತ್ಯ ಕ್ರಿಯೆ ಮೇ3ರಂದು ಬೆಳಿಗ್ಗೆ 11ಕ್ಕೆ ಪಟ್ಟಣದ ಶಾಂತಿವನದಲ್ಲಿ ಜರುಗಲಿದೆ.
*ಸಂತಾಪ*- ಮೃತರ ಅಗಲಿಕೆಗೆ ಕೂಡ್ಲಿಗಿ ವಾಲ್ಮೀಕಿ ಸಮಾಜ ಹಾಗೂ ವಿವಿದ ಸಮಾಜದ ಮುಖಂಡರು, ಜನಪ್ರತಿನಿಧಿಗಳು,ವಿವಿದ ಪಕ್ಷಗಳ ಮುಖಂಡರು.ನಿವೃತ್ತ ನೌಕರರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ನಾಗರೀಕರು ಸಂತಾಪ ವ್ಯಕ್ತಪಡಿಸಿದ್ದಾರೆ.

*ಡಿ ಎಂ ಈಶ್ವರಪ್ಪ ಸಿದ್ದಾಪುರ*

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend