*ಕೂಡ್ಲಿಗಿ:ಕರ್ಫ್ಯೂ ಗೆ 2ನೇ ದಿನ ಸಂಪೂರ್ಣ ಬೆಂಬಲ*-
ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ, ಕರ್ಫ್ಯೂ ಗೆ 2ನೇ ದಿನ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ.ಅದೇ ರೀತಿ ಅಂಗಡಿ-ಮುಂಗಟ್ಟುಗಳು ಸಹ ಸಂಪೂರ್ಣವಾಗಿ ಬಂದ್ ಮಾಡಲಾಗಿದೆ ಹಾಗೆ ಅನವಶ್ಯಕವಾಗಿ ಹೋರಾಡುತ್ತಿರುವ ಜನರನ್ನು ಪೋಲಿಸರು ಅಡ್ಡಗಟ್ಟಿ ವಿಚಾರಿಸುತ್ತಿದ್ದರು.
ಅನವಶ್ಯಕವಾಗಿ ಹೋರಾಡುತ್ತಿರುವವರ ಬೈಕ್ ಗಳನ್ನು ತಡೆದು ಎಚ್ಚರಿಕೆ ನೀಡಲಾಯಿತು…
ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030