*🪔ನಿಧನ ವಾರ್ತೆ:ಚಂದ್ರಪ್ಪ ಕೆಇಬಿ ಲೈನ್ ಮೆನ್(ಮೇಸ್ತ್ರೀ) -ಕೂಡ್ಲಿಗಿ*-ವಿಜಯನಗರ ಜಿಲ್ಲೆ ಕೂಡ್ಲಿಗಿ ಜೆಸ್ಕಾಂ ಲೈನ್ ಮೆನ್ ( ಮೇಸ್ತ್ರೀ)ಹಾಗೂ ಆಜಾದ್ ನಗರ ವಾಸಿ ಚಂದ್ರಪ್ಪ(59),ಮೇ 19ರಂದು ಮಧ್ಯಾಹ್ನ 12ಗಂಟೆಗೆ ನಿವಾಸದಲ್ಲಿ ಹೃದಯಘಾತದಿಂದ ಮೃತಪಟ್ಟಿರುತ್ತಾರೆ.ಇವರು ಮೂಲತಃ ಜಗಳೂರು ತಾಲೂಕಿನವರಾಗಿದ್ದು,ಹದಿನೈದು ವರ್ಷಗಳಿಂದಲೂ ಕೂಡ್ಲಿಗಿ ಜೆಸ್ಕಾಂ ಇಲಾಖೆಯಲ್ಲಿ ಕರ್ಥವ್ಯ ನಿರ್ವಹಿಸುತ್ತಿದ್ದು. ಪಟ್ಟಣದ ಆಜಾದ್ ನಗರ 5ನೇ ವಾರ್ಡ್ ಮಸೀದಿ ಹತ್ತಿರ ವಾಸಿದ್ದಾರೆ.
ಅವರು ಮೂವರು ಪುತ್ರಿಯರನ್ನು ಹಾಗೂ ಒರ್ವ ಪುತ್ರನನ್ನು ಹೊಂದಿದ್ದು,ಅಪಾರ ಬಂಧು ಬಳಗ, ಸ್ನೇಹಿತರನ್ನ ಮತ್ತು ಸಹ ಪಾಟಿಗಳನ್ನು ಅವರು ಅಗಲಿದ್ದಾರೆ.
ಅವರ ಅಂತ್ಯಕ್ರಿಯೆ:- ಕೂಡ್ಲಿಗಿ ಪಟ್ಟಣದಲ್ಲಿ ಮೇ19ರಂದು ಸಂಜೆ ಜರುಗಲಿದೆ.
ಸಂತಾಪ:-ಕೂಡ್ಲಿಗಿ ಕೆ.ಇ.ಬಿ ಹಾಗೂ ಜೆಸ್ಕಾಂ ಇಲಾಖಾ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ,ವಿವಿದ ಸಮುದಾಯಗಳ ಮುಖಂಡರು,ವಿವಿದ ಪಕ್ಷಗಳ ಮುಖಂಡರು,ವಿವಿದ ಸಂಘ ಸಂಸ್ಥೆಗಳ ಮುಖಂಡರು,ವಿವಿದ ಜನಪ್ರತಿನಿಧಿಗಳು,ಹಿರಿಯ ನಾಗರೀಕರು ಹಾಗೂ ಗಣ್ಯರು ಸಂತಾಪ ಮೃತರ ಅಗಕಿಕೆಗೆ ವ್ಯೆಕ್ತಪಡಿಸಿದ್ದಾರೆ.
ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030