ಜುಲೈ 11 ರಂದು ಶಾಸಕರು ವಿವಿಧ ಗ್ರಾಮಗಳಿಗೆ ತೆರಳಿ ಶಂಕುಸ್ಥಾಪನೆ ಮಾಡಿದರು…!!!

Listen to this article

ಜುಲೈ 11 ರಂದು ಶಾಸಕರು ವಿವಿಧ ಗ್ರಾಮಗಳಿಗೆ ತೆರಳಿ ಶಂಖುಸ್ಥಾಪನೆ ಮಾಡಿದರು
ಜುಲೈ 11ರಂದು ಹೊನ್ನಾಳಿ ತಾಲ್ಲೂಕಿನ ಲಿಂಗಾಪುರ ಗ್ರಾಮಕ್ಕೆ ತಾಲ್ಲೂಕಿನ ಜನಪ್ರಿಯ ಶಾಸಕರು ಮಾನ್ಯ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗಳು ಆದ ಶ್ರೀ ಎಂಪಿ ರೇಣುಕಾಚಾರ್ಯ ಅವರು ಆಗಮಿಸಿ KSDL ನಿರ್ದೇಶಕರಾದ ಶ್ರೀ ಶಿವು ಹುಡೇದ್ ಇವರ ವಿಶೇಷ ಅನುದಾನದ ನಮ್ಮ ಸರ್ಕಾರಿ ಪ್ರೌಢಶಾಲೆಯ ಹೈಟೆಕ್ ಶೌಚಾಲಯ ನಿರ್ಮಾಣ ಹಾಗೂ ಲಿಂಗಾಪುರ ಗ್ರಾಮ ಪಂಚಾಯಿತಿಯ ಅನುದಾನದ ಘನತ್ಯಾಜ್ಯ ವಿಲೇವಾರಿ ಘಟಕ ಈ ಕಾಮಗಾರಿಗಳ ಶಂಖುಸ್ಥಾಪನೆ ಕಾರ್ಯಕ್ರಮವನ್ನು ನೆರೆವೇರಿಸಿದರು, ಲಿಂಗಾಪುರ ಗ್ರಾಮದಲ್ಲಿ ಕರೋನ ಎರಡನೇ ಅಲೆಯಲ್ಲಿ ಒಟ್ಟು 31ಪಾಸಿಟಿವ್ ಕೇಸ್ ಗಳಾಗಿದ್ದು ಇದುವರೆಗೂ ಯಾವ ಸಾವು ನೋವಿಲ್ಲದೆ ಪ್ರತಿಯೊಬ್ಬರೂ ಗುಣಮುಖರಾಗಿ ಬಂದ ಹಿನ್ನಲೆಯಲ್ಲಿ, ಲಿಂಗಾಪುರ ಗ್ರಾಮ ಪಂಚಾಯಿತಿ ಕರೋನ ಮುಕ್ತ ಮಾಡುವಲ್ಲಿ ಶ್ರಮವಹಿಸಿದ ಗ್ರಾಮದ ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ, ಇಂದು ಶಾಸಕರು ಎಂ ಪಿ ರೇಣುಕಾಚಾರ್ಯ ಅವರು ಪುಷ್ಪರ್ಚನೇ ಹಾಗೂ ಶಾಲು ಹೋದಿಸುವ ಮೂಲಕ ಅಭಿನಂದಿಸಿದರು,
ಈ ಸಂದರ್ಭದಲ್ಲಿ ಕಾರಣಿಭೂತರದ, ಗ್ರಾಮ ಪಂಚಾಯತಿ PDO ಶ್ರೀ ಮತಿ ಭಾರತಿ,ಕಾರ್ಯದರ್ಶಿಗಳಾದ ಶ್ರೀ ಹನುಮಂತಪ್ಪ ಅಧ್ಯಕ್ಷರಾದ ಶ್ರೀ ಶಿವು ಎನ್, ಉಪಾಧ್ಯಕ್ಷರಾದ ಶ್ರೀಮತಿ ಗೌರಮ್ಮ, ಸದಸ್ಯರಾದ, ಶ್ರೀಮತಿ ರೇಖಾ, ಶ್ರೀಮತಿಜ್ಯೋತಿ, ಶ್ರೀಮತಿ ಉಷಾ, ಶ್ರೀವೆಂಕಟೇಶ್, ಶ್ರೀ ನರೇಂದ್ರ, ಶ್ರೀಮತಿ ಶ್ರೀ ಮಂಜುನಾಥ್, ಹಾಗೂ KSDL ನಿರ್ದೇಶಕರಾದ ಶ್ರೀ ಶಿವು ಹುಡೇದ್, ತಾಲೂಕು ಪಂಚಾಯತ್ ಸದಸ್ಯರಾದ ಶ್ರೀ ರಂಗನಾಥ್ ಕುಳಗಟ್ಟೆ, ಹಾಗೂ ಗ್ರಾಮದ ಮುಖಂಡರಾದ ಶ್ರೀ ಕಡೆಮನೆ ಪ್ರಕಾಶ್ KC, ಶ್ರೀ ಉಮೇಶ್ ಎಸ್, ಶ್ರೀ KT ಗೌಡ್ರು ಬಸಣ್ಣ, ಶ್ರೀ GP ಬಸವರಾಜ್ಗೌಡ್ರು, ಶ್ರೀ ಬಸವನಗೌಡ, ಶ್ರೀ ಪ್ರವೀಣ್ ಗೌಡ,ಹಾಗೂ ಪಂಚಾಯಿತಿ ಸಿಬ್ಬಂದಿಗಳಾದ, ಶ್ರೀ ಬಾಲಚಂದ್ರಪ್ಪ,ಶ್ರೀ ಉಮೇಶ್, ಶ್ರೀಮತು ಮಂಜುಳಾ, ಶ್ರೀ ತಿಪ್ಪೆಶಪ್ಪ, ಹಾಗೂ ಗ್ರಾಮಸ್ಥರು, ಉಪಸ್ಥಿತರಿದ್ದರು..

ವರದಿ. ರೇಖಾ, ಆರ್ ಲಿಂಗಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend