ಶ್ರೀ ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರು ಹಾಗೂ ವಿರೋಧ ಪಕ್ಷದ ನಾಯಕರಾದ ಶ್ರೀ ಸಿದ್ದರಾಮಯ್ಯನವರ ಮಾರ್ಗದರ್ಶನದಂತೆ ಓಬಿಸಿ ಘಟಕದ ರಾಜ್ಯಾಧ್ಯಕ್ಷರಾದ ಶ್ರೀ ಎಂ ಡಿ ಲಕ್ಷ್ಮಿ ನಾರಾಯಣ್ ರವರು 10/12/2021 ರಂದು ನಡೆಯುತ್ತಿರುವ ವಿಧಾನಪರಿಷತ್ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಶ್ರೀ ಕೆಸಿ ಕೊಂಡಯ್ಯನವರ ಪರ ತಾಲೂಕಿನಾದ್ಯಂತ ಚುನಾವಣಾ ಪ್ರಚಾರ ಪ್ರವಾಸ ಹಮ್ಮಿಕೊಂಡಿದ್ದಾರೆ.
ಪ್ರವಾಸ ಕಾರ್ಯಕ್ರಮ:
ದಿನಾಂಕ: 01/12/2021
1)ನಂದಿಬೇವೂರು ಸಮಯ: ಬೆಳಗ್ಗೆ 10 ಗಂಟೆ
2) ಬಾಗಳಿ ಮತ್ತು ಕೂಲಹಳ್ಳಿ ಸಮಯ. ಮಧ್ಯಾಹ್ನ 12 ಗಂಟೆ
3) ಮಾಡಲಗೇರಿ. ಸಮಯ ಮಧ್ಯಾಹ್ನ 3:00 ಗಂಟೆ
4) ತೊಗರಿಕಟ್ಟೆ ಸಮಯ ಸಾಯಂಕಾಲ 4:30 ಗಂಟೆ
5) ಹಾರಕನಾಳು ಸಮಯ 6:00 ಗಂಟೆ
ದಿನಾಂಕ: 02/12/2021
1) ನೀಲಗುಂದ ಸಮಯ 10:00 ಗಂಟೆ
2) ಕೆ ಕಲ್ಲಳ್ಳಿ ಸಮಯ 12:00 ಗಂಟೆ
3) ಕುಂಚೂರು ಸಮಯ 2:00 ಗಂಟೆ
4) ಹಲವಾಗಲು ಸಮಯ 4:00 ಗಂಟೆ
5) ನಿಟ್ಟೂರು. ಸಮಯ 5:30 ಗಂಟೆ
6) ಕಡತಿ ಸಮಯ 7:00 ಗಂಟೆ
ದಿನಾಂಕ: 04/12/2021
1) ಚಿರಸ್ಥಹಳ್ಳಿ ಸಮಯ 10:00 ಗಂಟೆ
2) ದುಗ್ಗಾವತಿ ಸಮಯ 12 ಗಂಟೆ
3) ತೆಲಗಿ ಸಮಯ 2:00 ಗಂಟೆ
4) ಯಡಿಹಳ್ಳಿ ಸಮಯ 4:00 ಗಂಟೆ
5) ಗುಂಡಗತ್ತಿ ಸಮಯ 5:30 ಗಂಟೆ
6) ರಾಗಿಮಸಲವಾಡ ಸಮಯ 7:00 ಗಂಟೆ
ದಿನಾಂಕ: 05/12/2021
1) ಸಿಂಗ್ರಿಹಳ್ಳಿ ಸಮಯ 10:00 ಗಂಟೆ
2) ಹಿರೇಮೇಗಳಗೆರೆ ಸಮಯ 12 ಗಂಟೆ
3) ಲಕ್ಷ್ಮಿಪುರ ಸಮಯ 2:00 ಗಂಟೆ
4) ಕಂಚಿಕೇರಿ ಸಮಯ 4:00 ಗಂಟೆ
5) ಅಡವಿಹಳ್ಳಿ ಸಮಯ: 5:30 ಗಂಟೆ
6) ಬೆಣ್ಣೆಹಳ್ಳಿ ಸಮಯ 7:00 ಗಂಟೆ
ದಿನಾಂಕ: 06/12/2021
1) ಮೈದೂರು ಸಮಯ 10:00 ಗಂಟೆ
2) ಚಿಗಟೇರಿ ಸಮಯ 12 ಗಂಟೆ
3) ಮತ್ತಿಹಳ್ಳಿ ಸಮಯ 2 ಗಂಟೆ
4) ಸಾಸ್ವೆಹಳ್ಳಿ ಸಮಯ 4:00 ಗಂಟೆ
5) ಕಡಬಗೇರಿ ಸಮಯ 5:30 ಗಂಟೆ
6) ನಿಚ್ಚವನ ಹಳ್ಳಿ ಸಮಯ 7:00 ಗಂಟೆ
10/12/2021 ರಂದು ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳಿಂದ ನಡೆಯುವ ವಿಧಾನಪರಿಷತ್ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಶ್ರೀ ಕೆ ಸಿ ಕೊಂಡಯ್ಯನವರ ಪರ ಮತಯಾಚನೆಗೆ ಓಬಿಸಿ ಘಟಕದ ರಾಜ್ಯಾಧ್ಯಕ್ಷರಾದ ಶ್ರೀ ಲಕ್ಷ್ಮಿ ನಾರಾಯಣ್ ರವರು ಹರಪನಹಳ್ಳಿ ತಾಲೂಕಿನ 30 ಗ್ರಾಮ ಪಂಚಾಯಿತಿಗಳಲ್ಲಿ ಹಾಗೂ ಪುರಸಭಾಯ ಸದಸ್ಯರಲ್ಲಿ ಮತಯಾಚನೆ ತಾಲೂಕಿನಾದ್ಯಂತ ದಿನಾಂಕ 1/12/2021ರಿಂದ6/12/ 2021ರವರೆಗ ಪ್ರವಾಸ ಕೈಗೊಂಡಿದ್ದಾರೆ.
ಹರಪನಹಳ್ಳಿ ತಾಲೂಕಿನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಚಿಗಟೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು,ವಿವಿಧ ಘಟಕಗಳ ಅಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳು, ಕಾಂಗ್ರೆಸ್ ಮುಖಂಡರು, ಸದಸ್ಯರುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ.
ಶ್ರೀಮತಿ ಎಂಪಿ ವೀಣಾ ಮಹಾಂತೇಶ್ ಮಾಧ್ಯಮ ವಿಶ್ಲೇಷಕರು ಕೆಪಿಸಿಸಿ ಬಳ್ಳಾರಿ ಹರಪನಹಳ್ಳಿ ವಿಧಾನಸಭಾ ಕ್ಷೇತ್ರ ವಿಜಯನಗರ ಜಿಲ್ಲೆ..
ವರದಿ. ಅಜಯ್. ಚ.ಹೂವಿನಹಡಗಲಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030