ವಿ.ಪ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಕೆ.ಸಿ ಕೊಂಡಯ್ಯ ಪರ ಬಹಿರಂಗ ಚುನಾವಣಾ ಪ್ರಚಾರ…
ಬಳ್ಳಾರಿ-ವಿಜಯನಗರ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವಿ.ಪ ಚುನಾವಣೆ ಹರಪನಹಳ್ಳಿ #ಎಂ_ವಿ -ಅಂಜಿನಪ್ಪ ಮಾಜಿ ಅಧ್ಯಕ್ಷರು. ಹಾಗೂ ಹಾಲಿ ಪುರ ಸಭೆ ಸದಸ್ಯರು ಅವರು ಭಾಗವಹಿಸಿ ಕಾಂಗ್ರೆಸ್ ಅಭ್ಯರ್ಥಿ ಶ್ರೀ.ಕೆ.ಸಿ ಕೊಂಡಯ್ಯ ಅವರ ಪರವಾಗಿ ಮತಯಾಚನೆ ಮಾಡಿದರು.ಹಲವಾರು ಕಾಂಗ್ರೆಸ್ ಮುಖಂಡರೊಂದಿಗೆ ಕೊಂಡಯ್ಯನವರ ಗೆಲುವಿಗೆ ಶ್ರಮವಹಿಸಲು ನೆರೆದಿದ್ದ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳಲ್ಲಿ ಮನವಿ ಸಲ್ಲಿಸಿದರು.
ಬಳ್ಳಾರಿ-ವಿಜಯನಗರ ಜಿಲ್ಲೆಯ ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನಮ್ಮೆಲ್ಲರ ಹಿರಿಯ ನಾಯಕ, ಸರ್ವ ಸಮಾಜದ ಹಿತ ಕಾಯುವ ಚಿಂತಕ ಸನ್ಮಾನ್ಯ #ಶ್ರೀ_ಕೆ_ಸಿ_ಕೊಂಡಯ್ಯ ಹಾಗೂ ಹಾವೇರಿ-ಧಾರವಾಡ-ಗದಗ ಜಿಲ್ಲೆಯ ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನಮ್ಮೆಲ್ಲರ ನೆಚ್ಚಿನ ನಾಯಕರು, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಶ್ರೀಸಲೀಂಅಹಮದ್ ಅವರನ್ನು ಗ್ರಾ.ಪಂ, ಪ.ಪಂ, ಪುರಸಭೆ, ನಗರಸಭೆ ಹಾಗೂ ಮಹಾನಗರ ಪಾಲಿಕೆಯ ಆಪ್ತಮಿತ್ರ ಸದಸ್ಯರೆಲ್ಲರೂ ಸ್ಥಳೀಯ ಸಂಸ್ಥೆಗಳ ಏಳ್ಗೆಗಾಗಿ, ಗ್ರಾಮಗಳ ಶ್ರೆಯೋಭಿವೃದ್ಧಿಗಾಗಿ ಬೆಂಬಲಿಸಲು ವಿನಂತಿಸಿಕೊಳ್ಳುತ್ತೇನೆ.ಶ್ರೀ.ಎಂ.ವಿ ಅಂಜಿನಪ್ಪ,ಮಾಜಿ ಅಧ್ಯಕ್ಷರು, ಹಾಲಿ ಸದಸ್ಯರು,ಪುರಸಭೆ, ಹರಪನಹಳ್ಳಿ…
ವರದಿ.ಪ್ರತಾಪ್, ಸಿ, ಹರಪನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030