ಕರ್ನಾಟಕ ಪತ್ರಕರ್ತರ ಸಂಘದ ಪದಾಧಿಕಾರಿಗಳ ಆಯ್ಕೆ…!!!

Listen to this article

ಕರ್ನಾಟಕ ಪತ್ರಕರ್ತರ ಸಂಘದ ಪದಾಧಿಕಾರಿಗಳ ಆಯ್ಕೆ -ವಿಜಯನಗರ ಜಿಲ್ಲೆ ಕೂಡ್ಲಿಗಿ, ಕರ್ನಾಟಕ ಪತ್ರಕರ್ತರ ಸಂಘದ ತಾಲೂಕು ಘಟಕ ನೂತನ ಪದಾಧಿಕಾರಿಗಳ ಆಯ್ಕೆ ಜರುಗಿತು. ಈ ಹಿಂದೆ ಅಧ್ಯಕ್ಷರಾಗಿದ್ದ ದಿವಂತಗತ ಬೆಳ್ಳಗಟ್ಟೆ ಕೃಷ್ಣಪ್ಪ ಅಗಲಿಕೆಯಿಂದ ತೆರವಾಗಿದ್ದ,ಅಧ್ಯಕ್ಷ ಸ್ಥಾನಕ್ಕೆ ಹಾಗೂ ವಿವಿದ ಸ್ಥಾನಗಳಿಗೆ ಪದಾಧಿಕಾರಿಗಳ ಆಯ್ಕೆ ಜರುಗಿತು. *ನುಡಿನಮನ*- ಸಭೆಯ ಆರಂಭದಲ್ಲಿ ಹಿರಿಯ ಪತ್ರಕರ್ತರು ಹಾಗೂ ಸಂಘಟನೆ ಅಧ್ಯಕ್ಷರೂ ಆಗಿದ್ದ, ದಿವಂಗತ ಬೆಳ್ಳಗಟ್ಟೆ ಕೃಷ್ಣಪ್ಪ ರವರ ಅಗಲಿಕೆಗೆ ಮೌನ‍ಚರಣೆ ಮಾಡಲ‍ಾಯಿತು ಹಾಗೂ ನುಡಿನಮನ ಸಲ್ಲಿಸಲಾಯಿತು. *ಪದಾಧಿಕಾರಿಗಳ ಆಯ್ಕೆ*- ಕಾನೂನು ಸಲಹೆಗಾರರಾಗಿ ಹಿರಿಯ ಪತ್ರಕರ್ತರೂ ಹಾಗೂ ವಕೀಲರಾದ ಎಲ್.ಎಸ್.ಬಷೀರ್ ಅಹಮದ್, ಗೌರವಾಧ್ಯಕ್ಷರಾಗಿ ಸಿದ್ದಾಪುರ ಡಿ.ಎಮ್.ಈಶ್ವರಪ್ಪ, ಅಧ್ಯಕ್ಷರಾಗಿ ವಿ.ಜಿ.ವೃಷಭೇಂದ್ರ,ಉಪಾಧ್ಯಕ್ಷರಾಗಿ ಬಾಣದ ಶಿವಮೂರ್ತಿ,ಪ್ರಧಾನ ಕಾರ್ಯದರ್ಶಿಯಾಗಿ ಹೆಚ್.ವೀರಣ್ಣ ಖಜಾಂಚಿ ಕೆ.ಎಸ್.ಮುರುಳೀಧರ ಶೆಟ್ರು ಪುನರ್ ಆಯ್ಕೆಯಾಗಿದ್ದಾರೆ. ಸಹಕಾರ್ಯದರ್ಶಿ ಅನಿಲ್ ಕುಮಾರ್ , ಸಂಘಟನಾ ಕಾರ್ಯದರ್ಶಿಗಳು ನಂದೀಶನಾಯಕ ಹಾಗೂ ಮೀನಕೇರಿ ತಿಪ್ಪೇಸ್ವಾಮಿ, ಸಂಚಾಲಕರಾಗಿ ಬಡಿಗೇರ ನಾಗರಾಜ ಹಾಗೂ ಕಲೀಲ್ ಅಹಮ್ಮದ್ ಆಯ್ಕೆ ಮಾಡಲಾಯಿತು.ಜೂಗುಲರ ಸೊಲ್ಲೇಶ,ಗುನ್ನಿ ರಾಘವೇಂದ್ರ,ಅಮ್ಮನಕೇರಿ ಬಸವರಾಜ ಸ್ವಾಮಿ,ಹೂಡೇಂ ಮಂಜುನಾಥ,ಸಾಲುಮನಿ ರಾಘವೇಂದ್ರ,ತಿಪ್ಪೆಹಳ್ಳಿ ಮಾರೇಶ,ಜುಮ್ಮೋಬನಹಳ್ಳಿ ಕೆ.ಹೊನ್ನೂರಪ್ಪ,ಸೋವೇನಹಳ್ಳಿ ಸಿ. ಈಶ್ವರಪ್ಪ, ನಾಗರುಣುಸೆ ದುರುಗೇಶ, ಬಣವಿಕಲ್ಲು ಬಸೆಣೆಪ್ಪ ಮತ್ತಿತರರು ಉಪಸ್ಥಿತರಿದ್ದರು. ಸಂಘಟನೆಯ ಹಿರಿಯರಾದ ಬಂಡ್ರಿ ಗೋಪಾಲ ಹಾಗೂ ರಾಜಶೇಖರ ವರ ಸಲಹೆ ಸೂಚನೆ,ಮಾರ್ಗದರ್ಶನದ ಮೇರೆಗೆ ನೂತನ ಪದಾಧಿಕಾರಿಗಳ ಆಯ್ಕೆ ಜರುಗಿತು.ಹಾಗೂ ಸ್ಥಳೀಯ ತಾಲೂಕಿನ ಎಚ್ಚರಿಕೆ, ಹಾಗೂ ಉಕ್ಕಿನಕೋಟೆ ಮತ್ತು ಟೈಮ್ಸ್ ಆಪ್ ಬಳ್ಳಾರಿ ಪತ್ರಿಕೆಯ ಸಂಪಾದಕರಾದ ಮಂಜುನಾಥ್, ಎನ್ ರವರು ಈ ಒಂದು ಸಂಘಟನೆಗೆ ಶುಭವನ್ನು ಕೋರಿದರು….

ವರದಿ. ಬಸಣ್ಣಿ ಬಣವಿಕಲ್ಲು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend