ಶ್ರೀ ರಾಮುಲು ಅವರಿಂದ ಬಿಜೆಪಿ ಅಭ್ಯಾರ್ಥಿ ಪರ ಮತಯಾಚನೆ…!!!

Listen to this article

ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿಯ ರಾಮನಗರದ ಒಂದನೇ ವಾರ್ಡಿನ ಬಿ ಜೆ ಪಿ ಅಭ್ಯರ್ಥಿ ಎಂ ಮಮತಾ ಮೇಘರಾಜ್ ಮತ್ತು 20ನೇ ವಾರ್ಡಿನ ಅಭ್ಯರ್ಥಿ ಡಿ ಮಮತಾ ವಿಜಯೆಂದ್ರ ,ನವೀನ್ ಕುಮಾರ್ .ಬಿ 19ನೇ ವಾರ್ಡಿನ &23ನೇ ವಾರ್ಡಿನ ಜೋಗಿ ಹನುಮಂತಪ್ಪ ಹಾಗೂ 22ವಾರ್ಡುಗಳ ಅಭ್ಯರ್ಥಿಗಳ ಪರವಾಗಿ 27-12-2021ರಂದು ನಡೆಯುವ ಪುರಸಭೆ ಚುನಾವಣೆಯಲ್ಲಿ ಪ್ರಚಾರಕ್ಕೆ ಆಗಮಿಸಿದ್ದ ಮಾನ್ಯ ಶ್ರೀ ಬಿ.ಶ್ರೀ ರಾಮುಲು (ಸಾರಿಗೆ ಸಚಿವರು ಹಾಗೂ ಪರಿಶಿಷ್ಠ ಪಂಗಡಗಳ ಕಲ್ಯಾಣ ಖಾತೆ) ಅವರು ಮಾತನಾಡಿ ಕಳೆದ ಬಿ ಜೆ ಪಿ ಸರ್ಕಾರದ ಅವದಿಯಲ್ಲಿ ಆದ ಅಭಿವೃದ್ಧಿ ಕಾರ್ಯಗಳನ್ನು ಮತ್ತೊಮ್ಮೆ ಜನರಿಗೆ ನೆನಪಿಸುತ್ತಾ ಹಗರಿಬೊಮ್ಮನಹಳ್ಳಿಯನ್ನು ಬಹುಮತದಿಂದ ಗೆಲ್ಲಿಸಬೆಕೇಂದು ಮತ್ತು2023ರ ಚುನಾವಣೆಯಲ್ಲಿ ಮಾಜಿ ಶಾಸಕರಾದ ನೇಮಿರಾಜ್ ನಾಯ್ಕರವರನ್ನು ಗೆಲ್ಲಿಸಿ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಅಭಿವೃದ್ಧಿಗೆ ಮತ್ತೊಮ್ಮೆ ಮತಭಾಂದವರು ಆರ್ಶಿವದಿಸಬೇಕೆಂದರು ಜನತೆಯಲ್ಲಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿದರು. 130ಕೋಟಿಜನಸಂಖ್ಯೆಯಲ್ಲ 120 ಕೋಟಿ ಯಶಸ್ವಿ ಉಚಿತ ಕೋವಿಡ್ ಲಸಿಕೆ ನೀಡುವ ಮುಖಾಂತರ ಸನ್ಮಾನ್ಯ ನರೇಂದ್ರ ಮೋದಿಜಿಯವರು ಸರ್ಕಾರ ದ ಸಾಧನೆಯನ್ನು ಜನರು ಮರೆಯುವಂತಿಲ್ಲ ಎಂದರು.ಈ ಸಮಯದಲ್ಲಿ ಬಿ ಜೆ ಪಿ ಮುಖಂಡರು ಮತ್ತು ಪಕ್ಷದ ಸರ್ವ ಕಾರ್ಯಕರ್ತರು ಬಾಗವಹಿಸಿದ್ದರು…

ವರದಿ. ಧನಂಜಯ್ ಹಗರಿಬೊಮ್ಮನಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend