31/1/2022 ರಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ದ್ವನಿ ಚಂದ್ರಕಾಂತ ಎಸ್ ಕಾದ್ರೋಳ್ಳಿ ಬಣ ಸಂಘಟನೆ ಬೆಳಗಾವಿ ಜಿಲ್ಲಾ ಸಮಿತಿ ವತಿಯಿಂದ
ಮಾನ್ಯ ಗೌರವಾನ್ವಿತ ರಾಜ್ಯಪಾಲರು ಹಾಗೂ
ಮಾನ್ಯ ಗೌರವಾನ್ವಿತ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ರವರಿಗೆ ಮನವಿ ಸಲ್ಲಿಸಲಾಯಿತು
ರಾಯಚೂರು ಜಿಲ್ಲಾ ನ್ಯಾಯಾಧೀಶರಾದ ಶ್ರೀ ಮಲ್ಲಿಕಾರ್ಜುನ ಗೌಡ ರವರು ಭಾರತ ರತ್ನ ಡಾ//ಬಾಬಾ ಸಾಹೇಬ ಅಂಬೇಡ್ಕರ್ ರವರ ಬಾವಚಿತ್ರಕ್ಕೆ ಅವಮಾನ ಮಾಡಿದ ಕುರಿತು ಈ ಕೂಡಲೆ ಮಾನ್ಯ ರಾಯಚೂರು ಜಿಲ್ಲೆ ನ್ಯಾಯಾಧೀಶರನ್ನ ವಜಾ ಮಾಡಲು ಆಗ್ರಹಿಸಿ ಪ್ರತಿಭಟನೆ ಮುಖಾಂತರ ಮನವಿ ಸಲ್ಲಿಸಲಾಯಿತು
ಬಾಬಾ ಸಾಹೇಬರಿಗೆ ಗೌರವ ಕೊಡದ ಯಾವನಿಗೆ ಆಗ್ಲಿ ಯಾವುದೇ ಹುದ್ದೆ ಸ್ಥಾನದಲ್ಲೇ ಇರಲಿ ನಾವು ಗೌರವ ಕೊಡುವ ಅವಶ್ಯಕತೆ ಇಲ್ಲ
ಪ್ರತಿಭಟನೆಯ ನೇತ್ರತ್ವವನ್ನು ಬೆಳಗಾವಿ ಜಿಲ್ಲಾ ಅದ್ಯಕ್ಷರು ಶ್ರೀ ತುಕಾರಾಮ ಮಾದರ
ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಅದ್ಯಕ್ಷರು ಶ್ರೀ ಮಹಾಲಿಂಗ ಗಗ್ಗರಿ
ಬೆಳಗಾವಿ ನಗರ ಜಿಲ್ಲಾ ಅದ್ಯಕ್ಷರು ಶ್ರೀ ಮಿಲಿಂದ ಐಹೋಳೆ
ಬೆಳಗಾವಿ ವಿಭಾಗೀಯ ಅದ್ಯಕ್ಷರು ಶ್ರೀ ಶ್ರೀಕಾಂತ್ ಮ ಮಾದರ ವಹಿಸಿದ್ದರು
ಜಿಲ್ಲಾ ಮತ್ತು ತಾಲುಕಾ ಪದಾಧಿಕಾರಿಗಳು ಮಹಿಳಾ ಪದಾಧಿಕಾರಿಗಳು ಹಾಜರಿದ್ದರು..
ವರದಿ.ವಿನಾಯಕ. ಬೆಳಗಾವಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030