ಬೆಳಗಾವಿ ಜಿಲ್ಲೆಯ ರಾಯಬಾಗ ಹಂದಿಗುಂದ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಗ್ರಾಮ್ ಪಂಚಾಯತ ವತಿಯಿಂದ ಇಂದು ದಿನಾಂಕ 04 05 2021 ರಂದು ಗ್ರಾಮದ ರಸ್ತೆಯ ಬದಿಯಲ್ಲಿ ಗಿಡಗಳನ್ನು ನೆಟ್ಟು ಗ್ರಾಮೀಣ ಪ್ರದೇಶದ ಸುತ್ತಮುತ್ತ ಹಸಿರಿಕರಣದಿಂದ ತುಂಬಿ ಗ್ರಾಮೀಣ ಜನರಿಗೆ ಉತ್ತಮ ವಾತಾವರಣ ನಿರ್ಮಾಣ ಮಾಡುವ ಮೂಲಕ ಕೊರೊನಾ ಸನ್ದರ್ಬದಲ್ಲಿ ಗ್ರಾಮದ ಎಲ್ಲಾ ಜನಗಳಿಗೆ ಅನುಕೂಲ ಹಾಗೂ ಸುಂದರವಾದ ಗಾಳಿ ನಿರ್ಮಾಣ ಮಾಡುವ ಮೂಲಕ ಇಂದು ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು ಮತ್ತು ಗ್ರಾಮದ ಹಿರಿಯರಾದ ಶ್ರೀ ಪಂಚಾಕ್ಷರಿ ಅಂದಾನಿ , ಅಭಿವೃದ್ಧಿ ಅಧಿಕಾರಿಗಳಾದ ಶ್ರೀಮತಿ ಸವಿತಾ ಚಿನಗುಂಡಿ ಮತ್ತು ಜೈ ಹೋ ಜನತಾ ವೇದಿಕೆ (ರಿ ) ಪದಾಧಿಕಾರಿಗಳ ಸಮ್ಮುಖದಲ್ಲಿ ನರೇಗಾ ಯೋಜನೆಯ ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು…
ವರದಿ. ಮಹಾಲಿಂಗ ಗಗ್ಗರಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030