ಲೋಕಸಭಾ ಚುನಾವಣೆ‌ ಘೋಷಣೆ ಹಿನ್ನಲೆ ಚೆಕ್ ಪೋಸ್ಟಗಳಿಗೆ ಚುರುಕು ನೀಡಿದ ಜಿಲ್ಲಾಧಿಕಾರಿ…!!!

Listen to this article

ಬಾಗಲಕೋಟೆ

ವಿವಿಧ ಚೆಕ್ ಪೋಸ್ಟಗಳಿಗೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಜಿ.ಪಂ‌‌ ಸಿಇಒ ಶಶಿಧರ‌ ಕುರೇರ ಭೇಟಿ ಪರಿಶೀಲನೆ

ಅನಿರೀಕ್ಷಿತ ಭೇಟಿ ನೀಡಿ ಚೆಕ್ ಪೋಸ್ಟ ಕಾರ್ಯವೈಖರಿ ಪರಿಶೀಲನೆ ..

ಹೊನ್ನಾಕಟ್ಟಿ, ಹೊಸೂರ, ನಾಯನೇಗಲಿ, ಧನ್ನೂರ ಚೆಕ್ ಪೋಸ್ಟಗಳಿಗೆ ಭೇಟಿ

ಚೆಕ್ ಪೋಸ್ಟಗಳಲ್ಲಿ ವಾಹನ ಪರಿಶೀಲಿಸಿದ ಜಿಲ್ಲಾಧಿಕಾರಿ

ಸರಕಾರಿ ಬಸ್ ಪರಿಶೀಲಿಸಿದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ

ಲೋಕಸಭಾ ಚುನಾವಣೆ‌ ಘೋಷಣೆ ಹಿನ್ನಲೆ ಚೆಕ್ ಪೋಸ್ಟಗಳಿಗೆ ಚುರುಕು ನೀಡಿದ ಜಿಲ್ಲಾಧಿಕಾರಿ…

ವರದಿ. ಸುನಿಲ್ ಮೆಟ್ರಿ ಬೀದರ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend