ಮಂಗಳಮುಖಿಯರ ಅಳಲು ಕೇಳುವರಿಲ್ಲ…!!!

Listen to this article

ಮಂಗಳಮುಖಿಯರ ಅಳಲು ಕೇಳುವರಿಲ್ಲ.
ಬಳ್ಳಾರಿ. ಗಣಿ ನಗರಿಯಲ್ಲಿ ಮಂಗಳಮುಖಿಯರ ಅಳಲು, ಆಕ್ರಂದನ ಮುಗಿಲು ಮುಟ್ಟಿದೆ. ಮಹಾಮಾರಿಯ
ಎರಡನೇ ಅಲೆಯಿಂದ
ಮಂಗಳ ಮುಖಿಯರ ಬದುಕು ತುಂಬಾನೇ ದುಸ್ತರ
ವಾಗಿದೆ. ಒಪ್ಪೋತ್ತಿನ ಊಟಕ್ಕೂ ಪರೆದಾಡುವ
ಪರಿಸ್ಥಿತಿ ನಮ್ಮದಾಗಿದೆ.
ಲಾಕ್ಡೌನ್ ನಿಂದ ನಾವೆಲ್ಲೂ
ಹೊರಗೆ ಹೋಗುವಂತಿಲ್ಲ.
ಮೆಡಿಕಲ್ ಸ್ಟೋರ್ ಗೆ ಹೋಗಿ, ಮಾತ್ರೆಗಳನ್ನ ತೆಗೆದುಕೊಳ್ಳಲೂ ಹಣವಿಲ್ಲ.
ಮನೆ ಬಾಡಿಗೆ ಕೂಡ ಕಟ್ಟ ದೆ, ಅಸಾಹಾಯಕರಾಗಿದ್ದೇವೆ.

ಕರ್ನಾಟಕ ರಾಜ್ಯ ಸರಕಾರ
ನಮಗೆ ಪಾಕೇಜ್ಘೋಷಣೆ ಮಾಡಬೇಕು.

ಶಾಶ್ವತನಿವೇಶನ ಕಲ್ಪಿ ಸಬೇಕೆಂದು ಬಳ್ಳಾರಿಯ
ಮಂಗಳಮುಖಿ ಪ್ರಗತಿ ಸದಾ ಸೇವಾ ಸಂಸ್ಥೆ.

ವತಿಯಿಂದ ಇಂದು ಮಾಧ್ಯಮಗಳ ಮೂಲಕ ತಮ್ಮ ಅಲಳನ್ನು ತೋಡಿಕೊಂಡರು. ಈ ಸಂಧರ್ಭದಲ್ಲಿ ಸಂಘದ ಅಧ್ಯಕ್ಷರಾದ ಪರ್ವೀನ್ ಭಾನು. ಉಪಾಧ್ಯಕ್ಷ ಭಾರತ್. ಕಾರ್ಯದರ್ಶಿಗಳಾದ, ಚಾಂಧಿನಿ, ಬೋರ್ಡ್ ಸದಸ್ಯೆ, ಸಂಧ್ಯಾ, ಹಾಗೂ
ಇನ್ನು ಅನೇಕ ಮಂಗಳ ಮುಖಿಯರು ಭಾಗವಹಿಸಿದ್ದರು.

ವರದಿಗಾರರು. ಎಂ. ಎಲ್. ವೆಂಕಟೇಶ್. ಬಳ್ಳಾರಿ*.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend