ಬಳ್ಳಾರಿ ಜಿಲ್ಲೆಯ ಕೋವಿಡ್-19 ವೈದ್ಯಕೀಯ ಸೌಲಭ್ಯ ವಿಸ್ತರಣೆಗೆ ಆಗ್ರಹಿಸಿ ಆನ್ ಲೈನ್ ಪ್ರತಿಭಟನೆ-…!!!

Listen to this article

ಬಳ್ಳಾರಿ ಜಿಲ್ಲೆಯ ಕೋವಿಡ್-19 ವೈದ್ಯಕೀಯ ಸೌಲಭ್ಯ ವಿಸ್ತರಣೆಗೆ ಆಗ್ರಹಿಸಿ ಆನ್ ಲೈನ್ ಪ್ರತಿಭಟನೆ-suci,(c)
ಬಳ್ಳಾರಿ.ಗಣಿ ನಗರದಲ್ಲಿಂದು suci (c).ಜಿಲ್ಲಾ ಸ
ಮಿತಿಯಿಂದ ಬಳ್ಳಾರಿ ಜಿಲ್ಲೆಯ ಕೋವಿಡ್-19
ಪರಿಸ್ಥಿತಿ ನಿರ್ವಹಣೆಗೆ ಆಗ್ರಹಿಸಿ ಆನ್ ಲೈನ್ ಪ್ರ
ತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಈ ಚಳುವಳಿಯಲ್ಲಿ ಮಾನ್ಯ ಜಿಲ್ಲಾಧಿಕಾರಿಗಳಿಗೆ
ಮನವಿಪತ್ರವನ್ನು ಮಾಸ್ ಇ-ಮೇಲ್ ಮೂಲಕ
ಸಲ್ಲಿಸಿದರು. ಹಾಗೂ ಬೇಡಿಕೆಗಳ ಫಲಕ ಹಿಡಿದು
ಫೋಟೋ ತೆಗೆದು ಎಲ್ಲಾ ಸೋಷಿಯಲ್ ಮೀಡಿ
ಯಾ,(ವಾಟ್ಸಾಪ್, ಫೇಸ್ಬುಕ್, ಇನ್ಸ್ಟಾಗ್ರಾಮ್,–
ಇತ್ಯಾದಿ),ದಲ್ಲಿ ಶೇರ್ ಮಾಡುವುದರ ಮೂಲಕ
ವಿದ್ಯಾರ್ಥಿ,ಯುವಕರು, ಮಹಿಳೆಯರು,ರೈತಕಾ
ರ್ಮಿಕರು,ವೃದ್ಧರು, ಭಾಗವಹಿಸಿದ್ದರು.
ಬಳ್ಳಾರಿ ಜಿಲ್ಲೆಯಾಧ್ಯಂತ ದಿನಂ ಪ್ರತಿ
ಹೆಚ್ಚುತ್ತಿರುವ ಕೋವಿಡ್ -19 ಸೋಂಕಿತರ ಚಿಕಿ
ತ್ಸೆ ಗಾಗಿ ವೈದ್ಯಕೀಯ ಸೌಲಭ್ಯಗಳನ್ನು ವಿಸ್ತರಿಸಲು
ಮತ್ತಷ್ಟು ಉತ್ತಮ ಗೊಳಿಸಲು,ಆಗ್ರಹಿಸಿ ನಡೆಯು
ತ್ತಿರುವ ಈ ಆನ್ ಲೈನ್ ಚಳುವಳಿಯಲ್ಲಿ ಎಲ್ಲ
ಜನತೆ ಭಾಗವಹಿಸಿ ಸರ್ಕಾರ ಹಾಗೂ ಜಿಲ್ಲಾಡಳಿತ
ಮೇಲೆ ಒತ್ತಡ ಹೇರುವಂತೆ suci (c) ಜಿಲ್ಲಾ ಸಮಿ
ತಿ ಯ ಕಾರ್ಯದರ್ಶಿ ಕಾಮ್ರೆ ಡ್ ,ರಾಧಾಕೃಷ್ಣ
ಉಪಾಧ್ಯ ಅವರು ಕರೆನೀಡಿದರು.
ಸುದ್ದಿ ಇವರಿಂದ,
ಡಾ,ಎನ್. ಪ್ರಮೋದ್.
ಜಿಲ್ಲಾಸಮಿತಿ ಸದಸ್ಯಾರು.suci(c).ಬಳ್ಳಾರಿ.

ವರದಿಗಾರರು.ಎಂ.ಎಲ್.ವೆಂಕಟೇಶ್.ಬಳ್ಳಾರಿ.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend