ಬುದ್ದಿಮಾಂಧ್ಯೆ ಮೇಲೆ ಪೊಲೀಸ್ ಅಧಿಕಾರಿ ಅತ್ಯಾಚಾರ ಪ್ರಕರಣ..
ನಿನ್ನೆ ಕೋರ್ಟ್ ತೀರ್ಪು ಪ್ರಕಟ..
ಎಸ್ ಎಸ್ ಐ ಉಮೇಶ್ ನ ಮೇಲಿನ ಆರೋಪ ಸಾಬೀತು..
ಎರಡನೇ ಹೆಚ್ಚುವರಿ ಜಿಲ್ಲಾ ಅಧಿಕ ಮತ್ತು ಸತ್ರ ನ್ಯಾಯಾಲಯದಲ್ಲಿ ಆರೋಪ ಸಾಬೀತು..
ಆರೋಪಿ ಅಪರಾಧಿ ಎಂದು ತೀರ್ಪು ಕೊಟ್ಟ ಕೋರ್ಟ್..
ಶಿಕ್ಷೆ ಪ್ರಮಾಣವನ್ನು ಜನವರಿ 31 ರಂದು ಪ್ರಕಟ ಮಾಡಲಿರುವ ಕೋರ್ಟ್..
2017ರ ಜನವರಿ 15ರ ನಸುಕಿನ ಜಾವ ನಡೆದಿದ್ದ ಘಟನೆ..
ತುಮಕೂರು ನಗರದ ಅಂತರಸನಹಳ್ಳಿ ಸೇತುವೆ ಬಳಿ ನಡೆದಿದ್ದ ಘಟನೆ..
ಮಹಿಳಾ ಠಾಣಾ ಎ.ಎಸ್.ಐ ಉಮೇಶಯ್ಯ ಎನ್ನುವರಿಂದ ಅತ್ಯಾಚಾರ ನಡೆದಿತ್ತು..
25 ವರ್ಷದ ಬುದ್ದಿಮಾಂಧ್ಯೆ ಮೇಲೆ ಅತ್ಯಾಚಾರ ನಡೆದಿತ್ತು..
ಮನೆಗೆ ಡ್ರಾಪ್ ಕೊಡೋ ನೆಪದಲ್ಲಿ ಖಾಸಗಿ ಬೊಲೇರೋ ಜೀಪಲ್ಲಿ ಅತ್ಯಾಚಾರ ಎಸಗಿದ್ದ ಕಾಮುಕ ಎಎಸ್ಐ ಉಮೇಶಯ್ಯ..
ಎರಡನೇ ಆರೋಪಿ ಖಾಸಗಿ ವಾಹನ ಚಾಲಕ ಈಶ್ವರನನ್ನು ಆರೋಪ ಮುಕ್ತಗೊಳಿಸಿದ ಕೋರ್ಟ್..
ರಾಷ್ಟ್ರಮಟ್ಟದಲ್ಲಿ ಸಂಚಲನ ಮೂಡಿಸಿದ್ದ ಎ.ಎಸ್.ಐ ರೇಪ್ ಪ್ರಕರಣ..
ಸರ್ಕಾರಿ ಅಭಿಯೋಜಕಿ ವಿ.ಎ. ಕವಿತಾ ಅವರಿಂದ ವಾದ ಮಂಡನೆ..
ನ್ಯಾಯಾಧೀಶರಾದ ಎಚ್.ಎಸ್ಮಲ್ಲಿಕಾರ್ಜುನ ಸ್ವಾಮಿಯಿಂದ ತೀರ್ಪು ಪ್ರಕಟ..
ಅಪರಾಧಿಗೆ 14 ವರ್ಷ ಜೈಲು ಶಿಕ್ಷೆ ಮತ್ತು ಸಂತ್ರಸ್ತೆಗೆ ಪರಿಹಾರ ಸಿಗುವ ಸಾಧ್ಯತೆ…
ವರದಿ. ಮಂಜುನಾಥ್, ಎನ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030