ಚಿಕ್ಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಈ ತಿಮ್ಮಸಂದ್ರ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈ ದಿನ ಈ ತಿಮ್ಮಸಂದ್ರ ಗ್ರಾಮ ಪಂಚಾಯತಿಯ ವ್ಯಾಪ್ತಿಯ ಸುತ್ತಮುತ್ತಲಿನ ಹಳ್ಳಿಗಳ ಜನರಿಗೆ ಈ ದಿನ 18 ವರ್ಷ ಮೇಲ್ಪಟ್ಟ ಎಲ್ಲ ಜನರಿಗೂ ಲಸಿಕೆಯನ್ನು ಹಾಕಲಾಯಿತು ಈ ಸಂದರ್ಭದಲ್ಲಿ ಶ್ರೀಯುತ ಡಾಕ್ಟರ್ ಆದಂತಹ ಮುರಳಿ ರವರು ಯಾವುದೇ ಭೇದ ಭಾವವಿಲ್ಲದೇ ಮತ್ತು ಅವರು ತಮ್ಮ ಕೆಲಸವನ್ನು ಸರ್ಕಾರ ಕೆಲಸ ದೇವರ ಕೆಲಸ ಎಂದು ಮಾಡುತ್ತಾರೆ ಎಂದು ಅಲ್ಲಿನ ಜನರು ವ್ಯಕ್ತಪಡಿಸಿದರು ಮತ್ತು ಮತ್ತು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ತನ್ವೀರ್ ಅಹ್ಮದ್ ಅವರು ಸಹ ಈದಿನ ಆಸ್ಪತ್ರೆಗೆ ಬಂದ ಜನರಿಗೆ ಮನವರಿಕೆ ಮಾಡಿ ಲಸಿಕೆಯನ್ನು ಹಾಕಿಸಿ ಕೊಡುವಂತೆ ಶ್ರಮವಹಿಸಿದ್ದರು ಮತ್ತು ಅದೇ ರೀತಿಯಾಗಿ ಗ್ರಾಮ ಲೆಕ್ಕ ಅಧಿಕಾರಿಗಳಾದ ನಯಾಸ್ ರವರು ಸಹ ತುಂಬಾ ಶ್ರಮವಹಿಸಿದರು ಮತ್ತು ಬಂದ ಎಲ್ಲಾ ಜನರಿಗೂ ಅಂತರ ಕಾಯ್ದುಕೊಂಡು ಸೌಜನ್ಯದಿಂದ ಲಸಿಕೆಯನ್ನು ನೀಡಲಾಯಿತು ಸಂದರ್ಭದಲ್ಲಿ ಗ್ರಾಮ ಸಹಾಯಕರಾದ ಮುದ್ದಪ್ಪ ಮತ್ತು ಆಶಾ ಕಾರ್ಯಕರ್ತರಾದ ಗಾಯತ್ರಿ ರವರು ಸಹ ಈ ಸಂದರ್ಭದಲ್ಲಿ ತುಂಬಾ ಶ್ರಮವಹಿಸಿದರು…
ವರದಿ. ಎಂ. ಕೆ. ಮೂರ್ತಿ, ಚಿಕ್ಕಬಳ್ಳಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030