ವರದಿ. ದಾವಲ್ ಮಲ್ಲಿಕ್
ಕೆರೆಹಳ್ಳಿ ಕೆರೆಯಲ್ಲಿ ಕೆಟ್ಟ ಘಟನೆ ನಡೆದು ಹೋಗಿದೆ.
ಪಾಪ ಈಜಲು ಹೋದ ಇಬ್ಬರು ಬಾಲಕರು ಸಾವನ್ನಪ್ಪಿದ್ದಾರೆ.
ಕಿಶೋರ್ ಶಂಕ್ರಪ್ಪ ಶಿಳ್ಳೆಕ್ಯಾತರ್ 11 ವರ್ಷ.
ಗವಿಸಿದ್ದಪ್ಪ ಗುರುರಾಜ್ ಬೋವಿ 10 ವರ್ಷ.
ಶವ ಹೊರ ತೆಗೆದ ಗ್ರಾಮಸ್ಥರು.
ಮುಗಿಲು ಮುಟ್ಟಿದ ಪಾಲಕರ ಆಕ್ರಂದನ.
ಸುದ್ದಿ ಕೇಳಿ ಬಹಳ ನೋವಾಯಿತು.
ವಿಧಿ ಈ ರೀತಿ ಆಟ ಆಡಬಾರದಿತ್ತು.ಮಕ್ಕಳನ್ನು ದಯವಿಟ್ಟು ನೋಡಿಕೊಳ್ಳಿ ಎನ್ನುವುದೊಂದೇ ನಮ್ಮಕೋರಿಕೆ..
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030