ಕೊಪ್ಪಳದ ಬಸವೇಶ್ವರ ವೃತ್ತದಲ್ಲಿ ವೀಕ್ ಎಂಡ್ ಕರ್ಪೂ ಗೆ ಉತ್ತಮ ಪ್ರತಿಕ್ರಿಯೆ…!!!

Listen to this article

ಕೊಪ್ಪಳ ನಗರದ ಬಸವೇಶ್ವರ ವೃತ್ತದಲ್ಲಿ ಕೊರೋನಾ ಮಾರ್ಗ ಸೂಚಿಯನ್ನು ಲೆಕ್ಕಿಸದೆ ಬೇಕಾ ಬಿಟ್ಟಿ ತಿರುಗಾಟ ನಡೆಸುತ್ತಿದ್ದ ವಾಹನ ಸವಾರರಿಗೆ ಸರ್ಕಾರದ ನಿಯಮ ಉಲ್ಲಂಘನೆ ಮಾಡಿದ್ದಕ್ಕೋಸ್ಕರ ಪೊಲೀಸರೂ ದಂಡ ಶುಲ್ಕವನ್ನು ವಿಧಿಸಿದರು
ಹೌದು ಗೆಳೆಯರೇ ಸರಕಾರ ಕೋವಿಡ್ ಹಾಗೂ ಒಮಿಕ್ರಾಂನ್ ಸೋಂಕು ಹರಡುವಿಕೆಯನ್ನು ತಡೆಯಲು ವಾರಾಂತ್ಯದಲ್ಲಿ ಕರ್ಫ್ಯೂ ಜಾರಿಗೊಳಿಸಿದೆ ಹೀಗಿದ್ದರೂ ಸಹ ಜನ ಸುಕಾ ಸುಮ್ಮನೆ ಮಾಸ್ಕ್ ಇಲ್ಲದೆ ಓಡಾಡುವುದನ್ನು ಮಾತ್ರ ಎಷ್ಟು ಸರಿ ಹೀಗಾಗಿ ಅಂತವರನ್ನು ಪೊಲೀಸರು ವಾಹನವನ್ನು ನಿಲ್ಲಿಸಿ ಪರಿಶೀಲನೆಯನ್ನು ಮಾಡಿ ದಂಡ ಹಾಕಿ ವಾಹನಗಳನ್ನು ಸೀಜ್ ಮಾಡುತ್ತಿದ್ದಾರೆ . ಇನ್ನಾದರೂ ಸಾರ್ವಜನಿಕರು ಕೋವಿಡ್ ಮಾರ್ಗಸೂಚಿಗಳನ್ನು ಪಾಲನೆಯನ್ನುಮಾಡಬೇಕಾಗಿದೆ ಸಾರ್ವಜನಿಕರಿಗೆ ಮನವರಿಕೆ ಮತ್ತು ಆರೋಗ್ಯದ ಅರಿವಿರಲಿ ಹಾಗೂ ವಾರoತ್ಯದ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಿ ಕೊರೋನಾದಿಂದ ಮುಕ್ತಿಗೂಳ್ಳಿ ಎನ್ನುವ ಉದ್ದೇಶದಿಂದ ಕಟ್ಟು ನಿಟ್ಟಿನ ಕ್ರಮವನ್ನು ಪಾಲಿಸೋಣ ಎನ್ನುವ ಒಂದು ಸೂಕ್ತವಾದ ಸಂದೇಶವನ್ನು ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ತಿಳಿಸಿದರು…

 

ವರದಿ. ಶರಣು ಗೌಡ, ಕೊಪ್ಪಳ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend