ಕೊಪ್ಪಳ ಸರ್ಕಾರ ಬಾಲಕಿಯರ ಕಾಲೇಜಿನಲ್ಲಿ ಮಾನ್ಯ ಸಂಸದರಿದ ವ್ಯಾಕ್ಸಿನ್ ಅಭಿಯಾನಕ್ಕೆ ಚಾಲನೆ…!!!

Listen to this article

ರಾಜ್ಯಾಧ್ಯoತ ಕಿರು ವ್ಯಾಕ್ಸಿನೆಷನ್ ಅಭಿಯಾನ ಪ್ರಾರಂಭವಾಗಿದೆ, ಇದಕ್ಕೆ ಮಾನ್ಯ ಮುಖ್ಯಮಂತ್ರಿಗಳು ಬೆಂಗಳೂರಿನಲ್ಲಿ ಚಾಲನೆಯನ್ನು ನೀಡಿದರು.ರಾಜ್ಯದಲ್ಲಿ ಮತ್ತೆ ಕೊರೋನಾ ಮಹಾಮಾರಿ ತನ್ನ ಒಂದು ರೌದ್ರ ನರ್ತನವನ್ನು ತೋರಿರುವ ಒಂದು ಸಂದರ್ಭದಲ್ಲಿ ರಾಜ್ಯಾಧ್ಯoತ ಲಸಿಕೆಯಒಂದು ಅಭಿಯಾನವನ್ನು ಚಾಲನೆಯನ್ನು ನೀಡುವ ಮುಕಾಂತರ ಕಾಲೇಜ್ ವಿದ್ಯಾರ್ಥಿಗಳಿಗೆ ವ್ಯಾಕ್ಷಿನೆಷನ್
ದಿನಾಂಕ 3/1/2022 ರಂದು ಕಿರಿಯ ವ್ಯಾಕ್ಸಿನ್ ಲಸಿಕೆ19- 15ರಿಂದ 18ವರ್ಷದ ಮಕ್ಕಳ ಒಂದು ಆರೋಗ್ಯದ ಹಿತ ದೃಷ್ಟಿಯಿಂದ  ಲಸಿಕೆಯ ಮಹತ್ವವನ್ನು ಮತ್ತು ಲಸಿಕೆಯನ್ನು ಹಾಕಿಸಿಕೊಳ್ಳುವುದಕ್ಕೆ.

ರಾಜ್ಯದಲ್ಲಿ ಪ್ರತಿಯೊಂದು ಜಿಲ್ಲೆಯಲ್ಲಿ ಚಾಲನೆಯನ್ನು ನೀಡಲಾಯಿತು, ಸರ್ಕಾರದ ನಿಯಮದಂತೆ, ವ್ಯಾಕ್ಸಿನೆಷನ್ ಚಾಲನೆಯನ್ನು ಕೊಪ್ಪಳ ಜಿಲ್ಲೆಯ ಡಿಸಿ ಅವರಾದ ಸುನಿಲ್ ಸುಳೇಕಲ್ಮತ್ತು ಜಿಲ್ಲೆಯ ಸಂಸದರಾದ ಕರಡಿ ಸಂಗಣ್ಣ,ಹಾಗೂ ಉಸ್ತುವಾರಿ ಸಚಿವರಾದ ಹಾಲಪ್ಪ ಆಚಾರ್ಅವರು ಲಸಿಕೆಯ ಚಾಲನೆಯನ್ನು ಇಂದು ಕೊಪ್ಪಳ ಜಿಲ್ಲೆಯ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಪ್ರಾರಂಭ ಮಾಡುವ ಮುಕಾಂತರ ಜಿಲ್ಲೆಯಲ್ಲಿ ಪ್ರಾರಂಭಿಸಲಾಯಿತು.ಜಿಲ್ಲೆಯ ಮಹಿಳಾ ಕಾಲೇಜಿನ 1800ಸಂಖ್ಯೆಯನ್ನು ಹೊಂದಿರುವ ವಿದ್ಯಾರ್ಥಿನಿಯರಿಗೆ ಲಸಿಕೆಯ ಬಗ್ಗೆ ಮಾಹಿತಿಯನ್ನು ನೀಡುವುದರ ಮೂಲಕ ಅಭಿಯಾನವನ್ನು ಪ್ರಾರಂಬಿಸಲಾಯಿತು ಈ ಒಂದು ಸಂದರ್ಭದಲ್ಲಿ ಕಾಲೇಜ್ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು…

ವರದಿ.ಸಂಗೀತ ಕೊಪ್ಪಳ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend