ಕೊರೋನಾ ಕಷ್ಟದಲ್ಲಿ ನಿಸ್ವಾರ್ಥ ಸೇವೆಯನ್ನು ಮಾಡಿದವರೇ ನಿಜವಾದ ಸೇವಕರು…!!”

Listen to this article

ಕೊರೋನಾ ಕಷ್ಟದಲ್ಲಿ, ಕಾಸಿದ್ದವನಿಗಿಂತ ಹಸಿದವರಿಗೆ ಅನ್ನ ಕೊಟ್ಟವರೇ ದೊರೆ ಎನ್ನುವಂತ ಸಮಯದಲ್ಲಿ ಹಲವಾರು ಜನರು ಹಸಿವಿನಿಂದ ಬಳಲುತ್ತಿರುವಿದು ಹಾಗೂ ಎಷ್ಟೋ ಬಡ ಕುಟುಂಬಗಳು ಬೀದಿಗೆ ಬಂದಿರುವುದು ಮಾತ್ರ ಸಹಿಸಲಾಗದ ಸಂಗತಿ, ಆ ದೇವರು ಎಂತಹ ಕ್ರೂರಿ ಅಲ್ಲ ನಾನೇ ಇ ಜಗಕ್ಕೆಲ್ಕ ದೊರೆ ನನ್ನಿಂದಲೇ ಎಲ್ಲಾ ಎನ್ನುವ ಒಂದು ಮನಸ್ಥಿತಿಯುಳ್ಳ ಜೀವಿಗಳ ಒಂದು ಅಹಂಕಾರಕ್ಕೆ ತೆರೆಯೇಳೆದಿರುವುದನ್ನು ನೋಡಿದರೆ ಮನುಷ್ಯ ಬರುವಾಗ ಬರೀಗೈಯಲ್ಲಿ ಬರುತ್ತಾನೆ ಹೋಗುವಾಗಲು ಬರೀ ಕೈಯಲ್ಲಿ ಹೋಗುತ್ತಾನೆ ಇದರ ಮದ್ಯದಲ್ಲಿ ಬೊಂಬೆಯಾಟದಲ್ಲಿ ನೆಪ ಮಾತ್ರ ಎನ್ನುವುದನ್ನು ಅರಿತರೆ ತಾನಾಗಿಯೇ ತನ್ನ ಬುದ್ದಿಗೆ ಕಿವಿಯನ್ನು ಇಂಡಿ ಸಮಾಜದಲ್ಲಿ ನಾನೊಬ್ಬ ನಾವಿಕ ಎನ್ನುವುದನ್ನು ತಾನಾಗಿಯೇ ಕಲಿತುಕೊಳ್ಳುತ್ತಾನೆ.


ಅದೇ ತರನಾಗಿ ಕೊಪ್ಪಳ ಜಿಲ್ಲೆಯ ಗಿಣಾಗೇರಿ ಗ್ರಾಮದ ಯುವಕ

ಹಸಿದವರಿಗೆ ಅನ್ನ ನೀಡಿದ ದಾವಲ್ ಮಲ್ಲಿಕ್ ಹೋಸಮನಿ ಜಿಲ್ಲಾ ಅಧ್ಯಕ್ಷರು ಹಾಗೂ ಕಲ್ಯಾಣ ಕರ್ನಾಟಕ ಉಸ್ತುವಾರಿ ಅಧ್ಯಕ್ಷರು

ಕೊಪ್ಪಳ ಜಿಲ್ಲಾ ಜೈ ಕರುನಾಡ ರಕ್ಷಣಾ ಸೇನೆ ಕೊಪ್ಪಳ ಜಿಲ್ಲಾ ಅಧ್ಯಕ್ಷರು ಹಾಗೂ ಕಲ್ಯಾಣ ಕರ್ನಾಟಕ ಉಸ್ತುವಾರಿ ಅಧ್ಯಕ್ಷರು ಆದ ಯುವ ನಾಯಕರು ಬಡವರ ಬಂಧು ದಾವಲ್ ಮಲ್ಲಿಕ್ ಹೋಸಮನಿ ಅವರು ಗಿಣಗೆರೆ ಸುತ್ತ ಮುತ್ತಲಿನಲ್ಲಿ ಇರುವ ಸಾರ್ವಜನಿಕರಿಗೆ ಊಟದ ವ್ಯವಸ್ಥೆ ಮಾಡಿರುತ್ತಾರೆ ಇಂತಹ ಕರೋನ ಸಮಯದಲ್ಲಿ ಊಟ ಸಿಗದೆ ಪರದಾಡುತ್ತಿದ್ದರು ದಾವಲ್ ಮಲ್ಲಿಕ್ ಅವರು ಕಣ್ಣಾರೆ ಕಂಡು ಈ ಒಂದು ಊಟದ ವ್ಯವಸ್ಥೆ ಮಾಡಿಸಿ ಮಾದರಿಯಾಗಿ ಹಸಿದವರಿಗೆ ಹಸಿವನ್ನು ನಿಗಿಸಿ ನಾವಿನ್ನು ನಿಮ್ಮ ಸಹಾಯಕ್ಕೆ ಸದಾ ಸಿದ್ದರಿದ್ದೇವೆ ಎನ್ನುವುದನ್ನು ನೆನಪಿಸಿಕೊಟ್ಟಿದ್ದಾರೆoದರು ತಪ್ಪಾಗಲಾರದು ಇವರ ಒಂದು ನಿಸ್ವಾರ್ಥ ಸೇವೆ ಸದಾ ಹೀಗೆ ಸಾಗಲಿ ಎನ್ನುವುದು ನಮ್ಮ ಒಂದು ಆಶಯ..

ವರದಿ. ಶರಣುಗೌಡ ಕೊಪ್ಪಳ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend