ಚಿರಬಿ: ಶ್ರೀಮೂಗಬಸವೇಶ್ವರ ಕೊರೋನಾದಿಂದ ಕಾಪಾಡಪ್ಪ- ಭಕ್ತರ ಮೊರೆ…!!!

Listen to this article

ಚಿರಬಿ: ಶ್ರೀಮೂಗಬಸವೇಶ್ವರ ಕೊರೋನಾದಿಂದ ಕಾಪಾಡಪ್ಪ- ಭಕ್ತರ ಮೊರೆ..
ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನ ಚಿರಬಿ ಗ್ರಾಮದಲ್ಲಿ,ಜೂನ್10ರಂದು ಶ್ರೀಮೂಗಬಸವೇಶ್ವರ ದೇವರ ದರ್ಶನ ಪಡೆದ ಭಕ್ತರು.
ಜಗತ್ತನ್ನು ಕಾಡುತ್ತಿರುವ ಕೊರೋನಾದಿಂದ ಕಾಪಾಡು ಎಂದು ಬೇಡಿಕೊಂಡರು,ಲಾಕ್ ಡೌನ್ ಸಂದರ್ಭದಲ್ಲಿ ದೇವಸ್ಥಾನ ಪ್ರವೇಶ ನಿರ್ಭಂದಿಸಲಾಗಿದೆ ಯಾದರೂ.
ಬೆರಳೆಣೆಕೆಯ ಭಕ್ತರು ಅರ್ಚಕರು ದೇವರನ್ನು ಪೂಜಿಸುವ ಕೆಲ ಕ್ಷಣಗಳ ಕಾಲ,ಅವರ ಮನವೊಲಿಸಿ ಕಾಡಿ ಬೇಡಿ ದೇವರ ದರ್ಶನಪಡೆದರು ಈ ಸಂದರ್ಭದಲ್ಲಿ ಕೋವಿಡ್ ನಿಯಮಗಳನ್ನು ನೆರೆದ ಭಕ್ತರು ಪಾಲಿಸಿದರು.

ವರದಿ.ಬಸಣ್ಣಿ ಬಣವಿಕಲ್ಲು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend