ಕೂಡ್ಲಿಗಿಯ 5ನೇ ವಾರ್ಡಿನ ಆಜಾದ್ ನಗರ್ ಅಂಗನವಾಡಿಯ ಬಿ ಕೇಂದ್ರದಲ್ಲಿ ಪೋಷಣ ಅಭಿಯಾನ (ಪೌಷ್ಟಿಕಾಂಶ ಶಿಬಿರ) ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ಪಟ್ಟಣ ಪಂಚಾಯತಿ ಸದಸ್ಯರಾದ ಸೈಯದ್ ಶುಕುರ್ ಅವರು ಉದ್ಘಾಟಿಸಿ ಪೌಷ್ಟಿಕ ಆಹಾರದ ಬಗ್ಗೆ ಮಾಹಿತಿಯನ್ನು ನೀಡಿದರು, ಈ ಸಂದರ್ಭದಲ್ಲಿ ಹಿರಿಯ ನಿರೀಕ್ಷಣಾ ಅಧಿಕಾರಿ ಜಗದೀಶ್ ಸರ್, ಹಿರಿಯ ನಿರೀಕ್ಷಣಾಧಿಕಾರಿ ಸುನಿತಾ ಮೇಡಂ ,ಕಿರಿಯ ಮಹಿಳಾ ಸಹಾಯಕಿ ಗಿರಿಜಾ ಮೇಡಂ ಇವರು ಸಹ ಈ ಒಂದು ಪೌಷ್ಟಿಕ ಆಹಾರದ ಬಗ್ಗೆ ಮಾಹಿತಿಯನ್ನು ನೀಡಿದರು. ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆ ಜಮಲಾಬಿ ಆಶಾ ಕಾರ್ಯಕರ್ತರು ಹಾಗೂ ಅಂಗನವಾಡಿ ಸಹಾಯಕಿ ಪಾಲ್ಗೊಂಡಿದ್ದರು. ಮತ್ತು ಈ ವಾರ್ಡಿನ ಮಹಿಳೆಯರು ಸಹ ಉಪಸ್ಥಿತರಿದ್ದರು.ಕೂಡ್ಲಿಗಿಯ 5ನೇ ವಾರ್ಡಿನ ಆಜಾದ್ ನಗರ್ ಅಂಗನವಾಡಿಯ ಬಿ ಕೇಂದ್ರದಲ್ಲಿ ಪೋಷಣ ಅಭಿಯಾನ (ಪೌಷ್ಟಿಕಾಂಶ ಶಿಬಿರ) ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ಪಟ್ಟಣ ಪಂಚಾಯತಿ ಸದಸ್ಯರಾದ ಸೈಯದ್ ಶುಕುರ್ ಅವರು ಉದ್ಘಾಟಿಸಿ ಪೌಷ್ಟಿಕ ಆಹಾರದ ಬಗ್ಗೆ ಮಾಹಿತಿಯನ್ನು ನೀಡಿದರು, ಈ ಸಂದರ್ಭದಲ್ಲಿ ಹಿರಿಯ ನಿರೀಕ್ಷಣಾ ಅಧಿಕಾರಿ ಜಗದೀಶ್ ಸರ್, ಹಿರಿಯ ನಿರೀಕ್ಷಣಾಧಿಕಾರಿ ಸುನಿತಾ ಮೇಡಂ ,ಕಿರಿಯ ಮಹಿಳಾ ಸಹಾಯಕಿ ಗಿರಿಜಾ ಮೇಡಂ ಇವರು ಸಹ ಈ ಒಂದು ಪೌಷ್ಟಿಕ ಆಹಾರದ ಬಗ್ಗೆ ಮಾಹಿತಿಯನ್ನು ನೀಡಿದರು. ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆ ಜಮಲಾಬಿ ಆಶಾ ಕಾರ್ಯಕರ್ತರು ಹಾಗೂ ಅಂಗನವಾಡಿ ಸಹಾಯಕಿ ಪಾಲ್ಗೊಂಡಿದ್ದರು. ಮತ್ತು ಈ ವಾರ್ಡಿನ ಮಹಿಳೆಯರು ಸಹ ಉಪಸ್ಥಿತರಿದ್ದರು…
ವರದಿ. ಬಸಪ್ಪ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030