ವರದಿ. ಕೆ. ಎಸ್. ವಿರೇಶ್
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಹೊಸಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಶ್ರೀ ಶಕ್ತಿ ಮಾರಿಕಾಂಬ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಕಾನಾಹೊಸಹಳ್ಳಿ ಪ್ರೀಮಿಯರ್ ಲೀಗ್ (ಕೆ.ಪಿ.ಎಲ್ ಸೀಸನ್1) ಟೂರ್ನಮೆಂಟ್ ಫೈನಲ್ ಪಂದ್ಯಾವಳಿ ನಡೆದಿದ್ದು .ಲೇಜಿಫೆ ಲೋಸ್ ವಿರುದ್ಧ ಕಲ್ಕಿ ಕ್ರಿಕೆಟರ್ ಹೊಸಹಳ್ಳಿ,
ಪಂದ್ಯದಲ್ಲಿ ಕಪ್ಪನ್ನ ಮುಡಿಗೇರಿಸಿಕೊಂಡ #ಲೇಜಿಫೆಲೋಸ್ ತಂಡಕ್ಕೆ 2021ಕೆ.ಪಿ.ಎಲ್ ಸೀಸನ್1 ರ ಪ್ರಶಸ್ತಿಯ ಕಿರೀಟ. ಪಡೆದರು.
ಸೂರ್ಯಪ್ರಕಾಶ್, ಮಾರುತಿ.ಪ್ರಸನ್ನ ,ರಾಕಿ ಸವನ್ ,ಕೊಟ್ರೇಶ, ಮಂಜು ABD, ಹರೀಶ, ,ಸಂತೋಷ್, ಎಂ,ಎಂ ,ಅನಿಲ್, ಚನ್ನಕೇಶವ ,ಸುನಿಲ್, ಅನಿಲ್ ಕುಂಬಾರ್, ರಾಕೇಶ್, ತಂಡವು ಭರ್ಜರಿ ಆಟವಾಡಿದ್ದು ವಿಜಯಶಾಲಿಯಾಗಿ ಇರುತ್ತಾರೆ . ಇದೇ ಸಂದರ್ಭದಲ್ಲಿ ವಸಂತ್ ,ರಾಮಣ್ಣರ ,ನಾಗೇಶ್,ಟಿ ಪಿ. ಗಂಗಣ್ಣ ,ಸತೀಶ್ ಹೆಚ್ ಬಿ . ಶಿವಣ್ಣ.ಹಾಗೂ ಇತರರು ಇದ್ದರು ಸಾರ್ವಜನಿಕರು ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030