ರಾಷ್ಟ್ರೀಯ ಗೋರ್ ಬಂಜಾರ ಕ್ರಾಂತಿ ಸಂಘದ ವತಿಯಿಂದ ಸಮುದಾಯಭವನ ಹಾಗೂ ಸಂತ ಸೇವಾಲಾಲ್ ರವರ ವೃತ್ತ ನಿರ್ಮಾಣಕ್ಕೆ ಮನವಿ ಪತ್ರ ಸಲ್ಲಿಸಲಾಯಿತು…!!!

Listen to this article

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು.
ಕೂಡ್ಲಿಗಿ:-ರಾಷ್ಟ್ರೀಯ ಗೋರ್ ಬಂಜಾರ ಕ್ರಾಂತಿ ಸಂಘದ ವತಿಯಿಂದ ತಾಲೂಕಿನಲ್ಲಿ ಸಮುದಾಯಭವನ ಹಾಗೂ ಸಂತ ಸೇವಾಲಾಲ್ ರವರ ವೃತ್ತ
ನಿರ್ಮಾಣಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.
ಕೂಡ್ಲಿಗಿ ತಾಲೂಕಿನಲ್ಲಿ ಬಂಜಾರ ಸಮುದಾಯ 40 ಸಾವಿರ ಜನಸಂಖ್ಯೆ ಇದ್ದು. ಇದುವರೆಗೂ ಸಂತ ಸೇವಾಲಾಲ್ ವೃತ್ತ ಹಾಗೂ ಸಮುದಾಯ ಭವನ ಯಾವ ಅಧಿಕಾರಿಗಳು ನಮಗೆ ನಿರ್ಮಿಸಿ ಕೊಟ್ಟಿರುವುದಿಲ್ಲ, ಇದರ ವಿಚಾರವಾಗಿ ಸುಮಾರು ಬಾರಿ ಮನವಿ ಸಲ್ಲಿಸಲಾಗಿತ್ತು, ಆದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ, ಶಾಸಕರ ಗಮನಕ್ಕೂ ತರಲಾಗಿದೆ ಎಂದು ಬಂಜಾರ ಸಮುದಾಯದ ಮುಖಂಡರು ಮಾತನಾಡಿದರು. ಈ ಬಾರಿಯಾದರೂ ಕೂಡ್ಲಿಗಿ ತಾಲೂಕಿನಲ್ಲಿ ಸಮುದಾಯ ಭವನ ಹಾಗೂ ಸಂತ ಸೇವಾಲಾಲ್ ವೃತ್ತ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿಕೊಟ್ಟು ಕೂಡ್ಲಿಗಿ ತಾಲೂಕಿನ ಬಂಜಾರ ಸಮುದಾಯದ ಅಭಿವೃದ್ಧಿಗೆ ಮುಂದಾಗಬೇಕು ಹುಬ್ಬಳ್ಳಿ ತಾಲೂಕಿನ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳಿಗೆ ಹಾಗೂ ಕೂಡ್ಲಿಗಿ ತಾಲೂಕು ತಾಸಿಲ್ದಾರ್ ಗ್ರೇಡ್-2 ಅಧಿಕಾರಿಗಳಿಗೆ ಮನವಿಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಗೋರ್ ಬಂಜಾರ ಕ್ರಾಂತಿ ಸಂಘ ವಿಜಯನಗರ ಜಿಲ್ಲಾ ಸಮಿತಿಯ ಅಧ್ಯಕ್ಷರಾದ ಕೆ ಶಿವಕುಮಾರ್. ಅಧ್ಯಕ್ಷರಾದ ವಿನಾಯಕ. ಎಲ್ಎಸ್ ಕಿರಣ್ ಕುಮಾರ್, ಪ್ರಕಾಶ್ ನಾಯ್ಕ್,ಶರತ್ ಕುಮಾರ್ ಅಭಿಜಿತ್. ಸಂಘದ ಸದಸ್ಯರು ಉಪಸ್ಥಿತರಿದ್ದರು.ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು.

ಕೂಡ್ಲಿಗಿ:-ರಾಷ್ಟ್ರೀಯ ಗೋರ್ ಬಂಜಾರ ಕ್ರಾಂತಿ ಸಂಘದ ವತಿಯಿಂದ ತಾಲೂಕಿನಲ್ಲಿ ಸಮುದಾಯಭವನ ಹಾಗೂ ಸಂತ ಸೇವಾಲಾಲ್ ರವರ ವೃತ್ತ

ನಿರ್ಮಾಣಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.

ಕೂಡ್ಲಿಗಿ ತಾಲೂಕಿನಲ್ಲಿ ಬಂಜಾರ ಸಮುದಾಯ 40 ಸಾವಿರ ಜನಸಂಖ್ಯೆ ಇದ್ದು. ಇದುವರೆಗೂ ಸಂತ ಸೇವಾಲಾಲ್ ವೃತ್ತ ಹಾಗೂ ಸಮುದಾಯ ಭವನ ಯಾವ ಅಧಿಕಾರಿಗಳು ನಮಗೆ ನಿರ್ಮಿಸಿ ಕೊಟ್ಟಿರುವುದಿಲ್ಲ, ಇದರ ವಿಚಾರವಾಗಿ ಸುಮಾರು ಬಾರಿ ಮನವಿ ಸಲ್ಲಿಸಲಾಗಿತ್ತು, ಆದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ, ಶಾಸಕರ ಗಮನಕ್ಕೂ ತರಲಾಗಿದೆ ಎಂದು ಬಂಜಾರ ಸಮುದಾಯದ ಮುಖಂಡರು ಮಾತನಾಡಿದರು. ಈ ಬಾರಿಯಾದರೂ ಕೂಡ್ಲಿಗಿ ತಾಲೂಕಿನಲ್ಲಿ ಸಮುದಾಯ ಭವನ ಹಾಗೂ ಸಂತ ಸೇವಾಲಾಲ್ ವೃತ್ತ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿಕೊಟ್ಟು ಕೂಡ್ಲಿಗಿ ತಾಲೂಕಿನ ಬಂಜಾರ ಸಮುದಾಯದ ಅಭಿವೃದ್ಧಿಗೆ ಮುಂದಾಗಬೇಕು ಹುಬ್ಬಳ್ಳಿ ತಾಲೂಕಿನ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳಿಗೆ ಹಾಗೂ ಕೂಡ್ಲಿಗಿ ತಾಲೂಕು ತಾಸಿಲ್ದಾರ್ ಗ್ರೇಡ್-2 ಅಧಿಕಾರಿಗಳಿಗೆ ಮನವಿಪತ್ರ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಗೋರ್ ಬಂಜಾರ ಕ್ರಾಂತಿ ಸಂಘ ವಿಜಯನಗರ ಜಿಲ್ಲಾ ಸಮಿತಿಯ ಅಧ್ಯಕ್ಷರಾದ ಕೆ ಶಿವಕುಮಾರ್. ಅಧ್ಯಕ್ಷರಾದ ವಿನಾಯಕ. ಎಲ್ಎಸ್ ಕಿರಣ್ ಕುಮಾರ್, ಪ್ರಕಾಶ್ ನಾಯ್ಕ್,ಶರತ್ ಕುಮಾರ್ ಅಭಿಜಿತ್. ಸಂಘದ ಸದಸ್ಯರು ಉಪಸ್ಥಿತರಿದ್ದರು….

 

ವರದಿ.ಡಿ.ಎಂ. ಈಶ್ವರಪ್ಪ ಸಿದ್ದಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend