ಕೂಡ್ಲಿಗಿ ತಾಲೂಕಿಗೆ ಸಚಿವರಾದ ನಾಗೇಂದ್ರ ಅವರನ್ನು ಅಭಿಮಾನಿಗಳು ಆತ್ಮೀಯತೆಯಿಂದ ಬರಮಾಡಿಕೊಂಡು ಸಂಭ್ರಮಿಸಿದರು ಕೂಡ್ಲಿಗಿ ತಾಲೂಕಿನಲ್ಲಿ ನಾಗೇಂದ್ರ ಇವರು 2 ಬಾರಿ ಶಾಸಕರಾಗಿ ಅವರ ಅಭಿಮಾನಿಗಳ ದoಡೆ ಇದೆ ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು ಮತ್ತು ಇದೇ ಮೊದಲ ಬಾರಿಗೆ ಕೂಡ್ಲಿಗಿ ಪಟ್ಟಣಕ್ಕೆ ಆಗಮಿಸುತ್ತಿರುವುದರಿಂದ ಬಹು ಸಂತೋಷ ದಿಂದ ಸ್ವಾಗತಿಸಿದರು ಮತ್ತು ಇವರ ಆಗಮನದಿಂದ ಕಾರ್ಯ ಕರ್ತರಲ್ಲಿ ಉತ್ಸಾಹ ತುಂಬಿದೆ ತುಕಾರಾಮ ಇವರ ಗೆಲುವಿಗೆ ಮತ್ತಷ್ಟು ಬಲ ಬಂದಂತಾಗಿದೆ…
ವರದಿ. ಬಸವರಾಜ್, ಎಮ್, ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030