ಕೂಡ್ಲಿಗಿ:ಕೊಂಡಯ್ಯರ ಹುಟ್ಟು ಹಬ್ಬ ಆಚರಣೆ…!!!

Listen to this article

ಕೂಡ್ಲಿಗಿ:ಕೊಂಡಯ್ಯರ ಹುಟ್ಟು ಹಬ್ಬ ಆಚರಣೆ-ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ ಜೂಲೈ10ರಂದು,ಕಾಂಗ್ರೇಸ್ ಕಾರ್ಯಕರ್ತರಿಂದ ಕಾಂಗ್ರೇಸ್ ಧುರೀಣ ಕೆ.ಸಿ.ಕೊಂಡಯ್ಯರವರ ಹುಟ್ಟುಹಬ್ಬ ಆಚರಿಸಲಾಯಿತು.
ಪ್ರಯುಕ್ತ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ,ಮುಖಂಡರಾದ ಗುಜ್ಜಲ ರಾಘವೇಂದ್ರ, ಉದಯಜನ್ನು ಹಾಗೂ ಸಿ.ಬಿ.ಜಯರಾಂ ಮತ್ತು ಗುಳುಗಿ ವೀರೇಂದ್ರರ ನೇತೃದಲ್ಲಿ, ಕಾರ್ಯಕರ್ತರು ಕೊಂಡಯ್ಯರವರ ಹುಟ್ಟು ಹಬ್ಬ ಆಚರಿಸಿ ಸಂಭ್ರಮಿಸಿದರು.
ಪ್ರಯುಕ್ತ ಕಾರ್ಯಕರ್ತರು ರೋಗಿಗಳಿಗೆ ಹಣ್ಣು ಬ್ರೆಡ್ ವಿತರಿಸಿದರು,ಈ ಸಂದರ್ಭದಲ್ಲಿ ಪಪಂ ಸದಸ್ಯರಾದ ಸೈಯದ್ ಶುಕೂರ್ ಸೇರಿದಂತೆ ಮತ್ತಿತರ ಪಪಂ ಸದಸ್ಯರು,ಮಹಿಳಾ ಮುಖಂಡರಾದ ನೇತ್ರಾವತಿ,
ಹೆಗ್ಡಾಳ್ ವೀರೇಶ,ಕಾಂಗ್ರೇಸ್ ಯುವ ಮುಖಂಡರಾದ ರಾಘವೇಂದ್ರ, ಇಸ್ಮಾಯಿಲ್, ಬಸವರಾಜ,ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು…

ವರದಿ. ಡಿ, ಎಂ, ಈಶ್ವರಪ್ಪ ಸಿದ್ದಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend