ಕೂಡ್ಲಿಗಿ:ಡಾ,ಸಿದ್ದಲಿಂಗಯ್ಯರಿಗೆ ಶ್ರದ್ಧಾಂಜಲಿ…!!!

Listen to this article

ಕೂಡ್ಲಿಗಿ:ಡಾ,ಸಿದ್ದಲಿಂಗಯ್ಯರಿಗೆ ಶ್ರದ್ಧಾಂಜಲಿ- ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ವಿವಿದೆಡೆಗಳಲ್ಲಿ, ನಾಡಿನ ದಲಿತ ಕವಿ ಎಂದೇ ಪ್ರಖ್ಯಾತರಾಗಿದ್ದ ದಿವಂಗತ ಡಾ,ಸಿದ್ದಲಿಂಗಯ್ಯರವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ತಾಲೂಕು ಕಚೇರಿ ಕೂಡ್ಲಿಗಿ ಯಲ್ಲಿ ತಹಶಿಲ್ದಾರ್ ಟಿ.ಜಗದೀಶ ನೇತೃತ್ವದಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು,
ದಿವಂಗತರಿಗೆ ನುಡಿನಮನ ಸಲ್ಲಿಸಲಾಯಿತು ಹಾಗೂ ಅವರ ಆತ್ಮಕ್ಕೆ ಶಾಂತಿ ಕೋರಿ ಮೌನ ಆಚರಣೆ ಮಾಡಲಾಯಿತು.ತಾಪಂ ಇಓ ,ಜಿ.ಎಮ್.ಬಸಣ್ಣ,ಸಿಪಿಐ ವಸಂತ ಅಸೋದೆ,
ದಲಿತ ಮುಖಂಡರಾದ ಎಸ್.ದುರುಗೇಶ್, ಟಿ.ಉಮೇಶ, ವಕೀಲರಾದ ಡಿ.ಹೆಚ್.ದುರುಗೇಶ್. ತಹಶಿಲ್ದಾರವರ ಕಚೇರಿ ಸಿಬ್ಬಂದಿ ಹಾಗೂ ಮುಂತಾದವರಿದ್ದರು.
ಡಾ,ಅಂಬೇಡ್ಕರ್‌ ವೃತ್ತದಲ್ಲಿ ಶ್ರದ್ಧಾಂಜಲಿ
ಪಟ್ಟಣದ ಡಾ,ಅಂಬೇಡ್ಕರ್ ವೃತ್ತದಲ್ಲಿ ದಲಿತ ಮುಖಂಡ ಎಸ್.ದುರುಗೇಶ ನೇತೃತ್ವದಲ್ಲಿ, ದಲಿತ ಕವಿ ದಿವಂಗತ ಡಾ,ಸಿದ್ದಲಿಂಗಯ್ಯ ರವರಿಗೆ ಶ್ರದ್ದಾಂಜಲಿ ಅರ್ಪಿಸಲಾಯಿತು. ದಲಿತ ಸಂಘಟನೆಕಾರರಾದ
ಬಿ.ಮಹೇಶ್,ಕೆ.ಮೂಗಪ್ಪ,ಕೆ. ಬಸವರಾಜ್,ಪಟ್ಟಣ ಪಂಚಾಯ್ತಿ ಸದಸ್ಯ ಕೆ.ಹೆಚ್.ಎಮ್.ಸಚಿನ್ ಕುಮರ್ ಸೇರಿದಂತೆ ಮುಂತಾದವರಿದ್ದರು.

 

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend