*🪔ನಿಧನ ವಾರ್ತೆ:ಕಾವಲ್ಲಿ ಉಮೇಶ,ಕೂಡ್ಲಿಗಿ*🪔

Listen to this article

*🪔ನಿಧನ ವಾರ್ತೆ:ಕಾವಲ್ಲಿ ಉಮೇಶ,ಕೂಡ್ಲಿಗಿ*🪔
ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಸಂಯುಕ್ತ ಕರ್ನಾಟಕ ಪತ್ರಿಕೆ ವಿತರಕ,ಹಾಗೂ ವಾಲ್ಮೀಕಿ ಯುವ ಮುಖಂಡ ಕಾವಲ್ಲಿ ಉಮೇಶ(48).ಅವರು ಅನಾರೋಗ್ಯದಿಂದ ಮೇ23ರಂದು ಭಾನುವಾರ ಬೆಳಿಗ್ಗೆ 2ಗಂಟೆಗೆ ಮೃತರಾಗಿದ್ದಾರೆ.
ಅವರು ತಾಯಿ,ಮಡದಿ,ಸಹೋದರ (ಪಪಂ ಸದಸ್ಯ ಕಾವಲ್ಲಿ ಶಿವಪ್ಪನಾಯಕ),ಅಪಾರ ಬಂಧು ಬಳಗ ಹಾಗೂ ಸ್ನೇಹಿತರನ್ನ ಅಗಲಿದ್ದಾರೆ.
*ಅಂತ್ಯಕ್ರಿಯೆ:-
ಮೃತರ ಅಂತ್ಯಕ್ರಿಯೆ ಕೂಡ್ಲಿಗಿ ಪಟ್ಟಣದ ಶಾಂತಿವನದಲ್ಲಿ ಮೇ23 ಬೆಳಿಗ್ಗೆ ನೆರವೇರಿಸಲಾಗುವುದು.
*ಸಂತಾಪ:-
ಪಟ್ಟಣ ಸೇರಿದಂತೆ ತಾಲೂಕು ವಾಲ್ಮೀಕಿ ಮುಖಂಡರು ಹಾಗೂ ವಿವಿದ ಸಮುದಾಯದವರು,
ವಿವಿದ ಸಂಘ ಸಂಸ್ಥೆಗಳ ಪದಾಧಿಕಾರಿಗಳು,ವಿವಿದ ಪಕ್ಷಗಳ ಮುಖಂಡರು,ವಿವಿದ ಜನಪ್ರತಿನಿಧಿಗಳು,ಪತ್ರಕರ್ತರು ಹಾಗೂ ಪತ್ರಿಕಾ ವಿತರಕರು, ಹಿರಿಯನಾಗರೀಕರು ಮೃತರ ಅಗಲಿಕೆಗೆ ಸಂತಾಪ ವ್ಯೆಕ್ತಪಡಿಸಿದ್ದಾರೆ…

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend