*🪔ನಿಧನ ವಾರ್ತೆ:ಗುರಿಕಾರ ಹೂಲೆಪ್ಪ-ಕೂಡ್ಲಿಗಿ🪔

Listen to this article

*🪔ನಿಧನ ವಾರ್ತೆ:ಗುರಿಕಾರ ಹೂಲೆಪ್ಪ-ಕೂಡ್ಲಿಗಿ🪔*-ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಪಟ್ಟಣದ ಮ್ಯಾಸ ಕೇರಿ ನಿವಾಸಿ,ವಾಲ್ಮೀಕಿ ಹಿರಿಯ ಮುಖಂಡರಾದ ಗುರಿಕಾರ ಹೂಲೆಪ್ಪ (95),ಮೇ13ರಂದು ಮದ್ಯಾಹ್ನ 2:30 ಗಂಟೆಗೆ ತಮ್ಮ ನಿವಾಸದಲ್ಲಿ ಮೃತಪಟ್ಟಿರುತ್ತಾರೆ.
ಅವರು ಮಡದಿ,ಮಕ್ಕಳು, ಮೊಮ್ಮಕ್ಕಳು, ಸಹೋದರಿಯರು ಹಾಗೂ ಸಹೋದರರು,ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
*ಅಂತ್ಯ ಕ್ರಿಯೆ:-* ಮೃತರ ಅಂತ್ಯ ಕ್ರಿಯೆ ಮೇ 13ರಂದು ಸಾಯಂಕಾಲ5:30ಗಂಟೆಗೆ ಪಟ್ಟಣದ ಶಾಂತಿವನದಲ್ಲಿ ಜರುಗಿಸಲಾಗಿದೆ.
*ಸಂತಾಪ*- ಮೃತರ ಅಗಲಿಕೆಗೆ ಕೂಡ್ಲಿಗಿ ವಾಲ್ಮೀಕಿ ಸಮಾಜ ಹಾಗೂ ವಿವಿದ ಸಮಾಜದ ಮುಖಂಡರು, ಜನಪ್ರತಿನಿಧಿಗಳು,ವಿವಿದ ಪಕ್ಷಗಳ ಮುಖಂಡರು,ರೈತ ಸಂಘದ ಪದಾಧಿಕಾರಿಗಳು,ವಿವಿದ ಪಕ್ಷಗಳ ಮುಖಂಡರು,ವಿವಿದ ಸಂಘ- ಸಂಸ್ಥೆಗಳ ಪದಾಧಿಕಾರಿಗಳು, ಮ್ಯಾಸಕೇರಿಯ ಹಿರಿಯರು, ಪಟ್ಟಣದ ನಾಗರೀಕರು ಸಂತಾಪ ವ್ಯಕ್ತಪಡಿಸಿದ್ದಾರೆ.

*ಡಿ ಎಂ ಈಶ್ವರಪ್ಪ ಸಿದ್ದಾಪುರ*

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend