ಗುಂಡುಮುಣುಗು:ಕರಡಿ ದಾಳಿ ಗಂಬೀರ ಗಾಯ, ಪ್ರಾಣ ಉಳಿಸಿದ ಬೀದಿನಾಯಿಗಳು…!!!

Listen to this article

ಗುಂಡುಮುಣುಗು:ಕರಡಿ ದಾಳಿ ಗಂಬೀರ ಗಾಯ, ಪ್ರಾಣ ಉಳಿಸಿದ ಬೀದಿನಾಯಿಗಳು-ವಿಜಯನಗರ ಜಿಲ್ಲೆ ಕೂಡ್ಲಿಗಿ: ತಾಲೂಕಿನ ಗುಂಡುಮುಣುಗು ಗ್ರಾಮದ ಹೊರವಲಯದಲ್ಲಿ, ಆ24ರಂದು ನಸುಕಿನ ಜಾವ ಬರ್ಹಿದೆಸೆಗೆಂದು ತೆರಳಿದ ವ್ಯಕ್ತಿಯ ಮೇಲೆ ಕರಡಿ ದಾಳಿ ಮಾಡಿದ ಘಟನೆ ಜರುಗಿದೆ. ಗ್ರಾಮದ ಶರಣಯ್ಯ(55) ಎಂಬ ವ್ಯಕ್ತಿಯ ಮೇಲೆಯ ಮೇಲೆ ಕರಡಿ ದಾಳಿ ಮಾಡಿದ್ದು, ಪರಣಾಮ ಶರಣಯ್ಯ ಗಂಭೀರ ಗಾಯಗೊಂಡಿದ್ದಾನೆ, ಸದ್ಯ ಶರಣಯ್ಯ ಚಿಕ್ಕಜೋಗಿಹಳ್ಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಅದೃಷ್ಟವಶಾತ್ 20ಕ್ಕೂ ಹೆಚ್ವು ನಾಯಿಗಳು ಕರಡಿಯ ಮೇಲೆ ದಾಳಿ ಮಾಡಿದ್ದು, ಪರಿಣಾಮ ಕರಡಿ ಪಲಾಯನ ಮಾಡಿದ್ದರಿಂದಾಗಿ ಶರಣಯ್ಯ ಪ್ರಾಣಾಮಪಾಯದಿಂದ ಪಾರಾಗಿದ್ದಾನೆ. ಶರಣಯ್ಯ ಗಂಭೀರವಾಗಿ ಗಾಯಗೊಂಡಿದ್ದು, ಚಿಕ್ಕಜೋಗಿಹಳ್ಳಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ….

ವರದಿ,ವಿ.ಜಿ.ವೃಷಭೇಂದ್ರ ಕೂಡ್ಲಿಗಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend