ಯರೋಬಯ್ಯನಹಟ್ಟಿ ಸರ್ಕಾರಿ ಶಾಲೆಯ ನಿವೃತ್ತ ಮುಖ್ಯ ಗುರುಗಳಾದ ಶ್ರೀ ಯುತ ಟಿ ಗಂಗಣ್ಣ ಸರ್ ಸನ್ಮಾನ…!!!

Listen to this article

ಯರೋಬಯ್ಯನಹಟ್ಟಿ ಸರ್ಕಾರಿ ಶಾಲೆಯ ನಿವೃತ್ತ ಮುಖ್ಯ ಗುರುಗಳಾದ ಶ್ರೀ ಯುತ ಟಿ ಗಂಗಣ್ಣ ಸರ್ ಸನ್ಮಾನಿಸಿದ ಕ್ಷಣ ಹಾಗೂ ಈ ಕಾರ್ಯಕ್ರಮಕ್ಕೆ ತಾಲೂಕು ಅಕ್ಷರ ದಾಸೋಹದ ನಿರ್ದೇಶಕರಾದಂತ ಶ್ರೀ ಆಂಜನೇಯ ಸರ್ ಹಾಗೂ ಬಳ್ಳಾರಿ ಜಿಲ್ಲೆಯ ಸರ್ವ ಶಿಕ್ಷಣ ಅಭಿಯಾನ ಆಡಳಿತ ಕಚೇರಿಯಿಂದ ಶ್ರೀಯುತ ಶಿವಣ್ಣ ಸರ್ ಹಾಗೂ ಮಹದೇವಪುರ ಸಿಆರ್ ಸಿ ಯು ಎಲ್ಲಾ ಶಾಲಾ ಮುಖೋಪಾಧ್ಯಾಯರು ಆಗಮಿಸಿ ವಯೋ ನಿವೃತ್ತ ಶಿಕ್ಷಕರಾದ ಶ್ರೀಯುತ ಟಿ ಗಂಗಣ್ಣ ಸರ್ ರವರನ್ನು ಸನ್ಮಾನಿಸಲಾಯಿತು ,ಮಾರಣ್ಣ ಟಿ. ಎಸ್ ಡಿ ಎಂ ಸಿ ಅಧ್ಯಕ್ಷರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಯರೋಬಯ್ಯನಹಟ್ಟಿ…

ವರದಿ, ಬಸಪ್ಪ ಬಣವಿಕಲ್ಲು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend