*ಕೂಡ್ಲಿಗಿ ಪಟ್ಟಣದಲ್ಲಿ ಸ್ಯಾನಿಟೇಷನ್*- ವಿಜಯನಗರ ಜಿಲ್ಲೆ ಕೂಡ್ಲಿಗಿ:ಪಟ್ಟಣದಲ್ಲಿ ಮುಂಜಾಗ್ರತಾ ಕ್ರಮವಾಗಿ ಸ್ಯಾನಿಟೇಷನ್ ಮಾಡಲಾಯಿತು, ಪಟ್ಟಣದ ಶ್ರೀಪೇಟೆಬಸವೇಶ್ವರ ನಗರ15ನೇ ರ್ಡ್ ನಲ್ಲಿ ಪಟ್ಟಣ ಪಂಚಾಯ್ತಿ ಸಿಬ್ಬಂದಿ ಗಲ್ಲಿ ಗಲ್ಲಿಗೆ ತೆರಳಿ ಸ್ಯಾನಿಟೇಷನ್ ಮಾಡಿದರು. ಪಟ್ಟಣದ ಪ್ರತಿವಾರ್ಡ್ ನ ಗಲ್ಲಿ ಗಲ್ಲಿಯಲ್ಲೂ ಸಂಚರಿಸಿ ನೈರ್ಮಲ್ಯತೆ ಕುರಿತು ಅಗತ್ಯ ಕ್ರಮಗಳನ್ನ ಕೈಗೊಳ್ಳಾಲಾಗಿದೆ,ಜನರಲ್ಲಿ ಕೋವಿಡ್ ಸೋಂಕಿನಿಂದ ಸಂರಕ್ಷಿಸಿಕೊಳ್ಳು ಕುರಿತು ಜಾಗ್ರತೆ ಮೂಡಿಸಲಾಗಿದೆ ಎಂದು ಪಪಂ ಅಧಿಕಾರಿ ತಿಳಿಸಿದ್ದಾರೆ.
ವರದಿ. ಮಂಜುನಾಥ್, ಎನ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030