ನಮ್ಮ ಪಂಚಮಸಾಲಿ ಸಮಾಜದ
ಎಚ್ ಬಿ ಸತೀಶ ಕೊಟ್ಟೂರು pld ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆ
ಎಂಎಂಜೆ ಹರ್ಷವರ್ದನ್ ರವರ ನೇತೃತ್ವದಲ್ಲಿ
ಇಂದು ನೆಡೆದ ಶ್ರೀಗುರು ಕೊಟ್ಟೂರೇಶ್ವರ ಪತ್ತಿನ ಸಹಕಾರಿ ಬ್ಯಾಂಕ್ ನ(P.L.D)
ಅಧ್ಯಕ್ಷರ ಚುನಾವಣೆ ಯಲ್ಲಿ ಅಧ್ಯಕ್ಷರಾಗಿ *ಶ್ರೀ ಹೆಚ್ ಬಿ ಸತೀಶ್* ಹೊಸಳ್ಳಿ ಇವರು ಅವಿರೋಧ ಆಯ್ಕೆಯಾದರು. ಈ ಸಂದರ್ಭದಲ್ಲಿ
ಪಿ ಎಚ್ ದೊಡ್ದರಾಮಣ್ಣ, ಇನ್ನೂ ಅನೇಕ ಮುಖಂಡರು ಪಾಲ್ಗೊಂಡಿದ್ದರು. ಇವರಿಗೆ ತುಂಬುಹೃದಯದ ಅಭಿನಂದನೆಗಳು…
ವರದಿ. ಬಸಣ್ಣಿ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030