ಎಚ್, ಬಿ, ಸತೀಶ ಕೊಟ್ಟೂರು pld ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆ…!!!

Listen to this article

ನಮ್ಮ ಪಂಚಮಸಾಲಿ ಸಮಾಜದ
ಎಚ್ ಬಿ ಸತೀಶ ಕೊಟ್ಟೂರು pld ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆ
ಎಂಎಂಜೆ ಹರ್ಷವರ್ದನ್ ರವರ ನೇತೃತ್ವದಲ್ಲಿ
ಇಂದು ನೆಡೆದ  ಶ್ರೀಗುರು ಕೊಟ್ಟೂರೇಶ್ವರ ಪತ್ತಿನ ಸಹಕಾರಿ ಬ್ಯಾಂಕ್ ನ(P.L.D)
ಅಧ್ಯಕ್ಷರ ಚುನಾವಣೆ ಯಲ್ಲಿ ಅಧ್ಯಕ್ಷರಾಗಿ *ಶ್ರೀ ಹೆಚ್ ಬಿ  ಸತೀಶ್* ಹೊಸಳ್ಳಿ ಇವರು ಅವಿರೋಧ ಆಯ್ಕೆಯಾದರು. ಈ ಸಂದರ್ಭದಲ್ಲಿ
ಪಿ ಎಚ್ ದೊಡ್ದರಾಮಣ್ಣ, ಇನ್ನೂ ಅನೇಕ ಮುಖಂಡರು ಪಾಲ್ಗೊಂಡಿದ್ದರು. ಇವರಿಗೆ ತುಂಬುಹೃದಯದ ಅಭಿನಂದನೆಗಳು…

ವರದಿ. ಬಸಣ್ಣಿ ಬಣವಿಕಲ್ಲು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend