ಕಂದಾಯ ಇಲಾಖೆ ರೈತರ ಮನೆಯ ಬಾಗಿಲಿಗೆ
29 /07/2021 ರಂದು ಚಳ್ಳಕೆರೆ ತಾಲ್ಲೂಕು ಆಡಳಿತ ವತಿಯಿಂದ ತಾಲ್ಲೂಕು ಹಿರೇಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿರುವ ವಿನೂತನ ಕಾರ್ಯಕ್ರಮ ತಾಲ್ಲೂಕು ಇಓ,ಬಿಇಓ,ಅರೋಗ್ಯ ಅಧಿಕಾರಿಗಳು, ಹಾಗೂ ಹಿರೇಹಳ್ಳಿ ಪಿಡಿಓ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಇದ್ದು ಕೋವಿಡ್ ಸಂಭದಿಸಿದಂತೆ ಕಂದಾಯ ಇಲಾಕೆಯಿಂದ ಕೊಡುವ ವಿವಿಧ ಸೌಲತ್ತುಗಳ ಸಮೀಕ್ಷೆ ಕಾರ್ಯವನ್ನು ಹಮ್ಮಿಕೊಳ್ಳಲಾಗುತ್ತದೆ .
ಸಮಯ 29/07/2021
ಬೆಳಗ್ಗೆ 9 ಗಂಟೆಯಿಂದ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಾಗಿದೆ.
ಪತ್ರಿಕಾ ಮಾಧ್ಯಮ ಮಿತ್ರರು ಈ ಕಾರ್ಯಕ್ರಮಕ್ಕೆ ತಾವುಗಳು ಅಗಮಿಸಲು ಮನವಿ.
ತಹಶೀಲ್ದಾರ್ ಎನ್ .ರಘುಮೂರ್ತಿ ಚಳ್ಳಕೆರೆ.
ವರದಿ.ಶಶಿಕುಮಾರ್ ಚಳ್ಳಕೆರೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030