ಪ್ರಗತಿ ಕೃಷ್ಣ ಸೌಹಾರ್ದ ಪತ್ತಿನ ಸಹಕಾರ ಬ್ಯಾಂಕಿನ ಶಾಖೆ ಉದ್ಘಾಟನೆ…!!!

Listen to this article

ಪ್ರಗತಿ ಕೃಷ್ಣ ಸೌಹಾರ್ದ ಪತ್ತಿನ ಸಹಕಾರ ಬ್ಯಾಂಕಿನ ಶಾಖೆ ಉದ್ಘಾಟನೆ

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಹೋಬಳಿಯ ಹೊಸಳ್ಳಿ ಗ್ರಾಮದಲ್ಲಿ ಪ್ರಗತಿ ಕೃಷ್ಣ ಸೌಹಾರ್ದ ಪತ್ತಿನ ಸಹಕಾರ ಸಂಘ ಬ್ಯಾಂಕಿನ ಶಾಖೆ ಸೋಮವಾರ ಉದ್ಘಾಟನೆಯಾಯಿತು.

ಕಾನಾಮಡುಗು ದಾಸೋಹ ಮಠದ ಐಮಡಿ ಶರಣಾರ್ಯರು ಸಾನಿಧ್ಯ ವಹಿಸಿ ಮಾತನಾಡಿ ನಮ್ಮ ಕಾನಹೊಸಹಳ್ಳಿ ಯಲ್ಲಿ ಈ ಬ್ಯಾಂಕಿನ ಶಾಖೆ ಆಗಿರುವುದು ಬಹಳ ಸಂತೋಷದ ಸಂಗತಿ. ಈ ಬ್ಯಾಂಕ್ ನಮ್ಮ ಹೊಸಹಳ್ಳಿ ಹೋಬಳಿಯ ಜನರಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಬ್ಯಾಂಕಿನ ನಿರ್ದೇಶಕರುಗಳಾದ ಎಂಎಂ ವಿರುಪಾಕ್ಷಯ್ಯ.ಕೆಎಮ್ ಪ್ರಸಾದ .ಎಂ ಪ್ರಕಾಶ್ ಸಿಇಓ ವೀರಭದ್ರಪ್ಪ ಶಾಖೆಯ ಮ್ಯಾನೇಜರ್ ಹರೀಶ್ ರೇಷ್ಮಾ ಹಾಗೂ ನಿ ವೃತ್ತ ಶಿಕ್ಷಕರಾದ ಬಿ ಎಂ ಶಿವಪ್ರಕಾಶ್ ಸಾಹಿತಿ ಜಗನ್ನಾಥ್ ಹುಲಿಕೆರೆ ವೆಂಕಟಸ್ವಾಮಿ ಎಳೆನೀರು ಗಂಗಣ್ಣ ಆಲೂರಿನ ನಾಗಲಿಂಗ ಸ್ವಾಮಿ.ಸೇರಿ ಇತರರು ಉಪಸ್ಥಿತರಿದ್ದರು..


ವರದಿ ಕೆ ಎಸ್ ವೀರೇಶ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend