ವರದಿ. ಹಜರತ್
ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಮಹಾಲಿಂಗೇಶ್ವರ್ ಕೊವಾಲಿನಿಯ ಒಂದು ಮನೆಯಲ್ಲಿ ಆಕಸ್ಮಿಕ ಗ್ಯಾಸ್ ಸ್ಫೋಟಗೊಂಡಿದ್ದು, ಮನೆಯ ಯಜಮಾನಿ ಪದ್ಮ ಮಾರುತಿ ದುಮಾಳೆ ಮಲೆ ಅಡುಗೆ ಮಾಡುವ ಸಮಯದಲ್ಲಿ ಗ್ಯಾಸ್ ಸ್ಫೋಟಗೊಂಡಿದ್ದು ಮನೆಯಲ್ಲಿ ಇದ್ದ ಟಿವಿ, ಫ್ಯಾನ್, ಹಾಗೂ ಎಲೆಕ್ಟ್ರಿಕಲ್ ವಸ್ತುಗಳು ಸಂಪೂರ್ಣ ಸುಟ್ಟಿದ್ದು, ಹಾಗೂ ಮನೆಯಲ್ಲಿ ಇದ್ದ ಟ್ರೇಜುರಿಯಲ್ಲಿ ಸುಮಾರು 10000 ಸಾವಿರ ರೂಪಾಯಿ ಹಣ ಕೂಡ ಸುಟ್ಟಿದೆ ಎನ್ನುವ ಒಂದು, ಸುದ್ದಿತೀಲಿದುಬಂದಿದೆ ಮತ್ತು ಈ ಒಂದು ಘಟನೆಯಲ್ಲಿ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ ಹಾಗೂ ಘಟನೆನಡೆದ ಸ್ಥಳಕ್ಕೆ, ಅಗ್ನಿ ಶಾಮಕದಳದ ಸಿಬ್ಬಂದಿಗಳು ಬಂದು ಪರಿಶೀಲನೆಯನ್ನು ಮಾಡಿದ್ದಾರೆ ಎನ್ನುವ ಒಂದು ಮಾಹಿತಿ ತಿಳಿದುಬಂದಿದೆ….
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030