11ನೇ ರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯದಲ್ಲಿ ದ್ವಿತೀಯ ಸ್ಥಾನ ಪಡೆದ. ಟಿ. ಅಜಿತ್
: ಕೂಡ್ಲಿಗಿ: ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ತಾಲೂಕಿನ ಆಲೂರು ಗ್ರಾಮದ ಟಿ. ಸಂಜೀವಪ್ಪ. ಜಿಲ್ಲಾ ಸಂಯೋಜಕರು ಲಿಡ್ ಕರ್ ನಿಗಮ ಬಳ್ಳಾರಿ. ಇವರ ಮಗನಾದ. ಟಿ. ಅಜಿತ್. ರವರು ಚಿತ್ರದುರ್ಗದಲ್ಲಿ ನಡೆದ. ರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಹಾಗೂ ಕಿಕ್ ಬಾಕ್ಸಿಂಗ್ ಪಂದ್ಯದಲ್ಲಿ ತೃತಿಯ ಸ್ಥಾನ ಪಡೆದಿದ್ದಾರೆ.
ಈ ಸಂದರ್ಭದಲ್ಲಿ ವಿದ್ಯಾರ್ಥಿಯ ಕರಾಟೆ. ತರಬೇತಿದಾರರಾದ. ಸುರೇಶ್ ಚಿತ್ರದುರ್ಗ. ಹಾಗೂ ಕರ್ನಾಟಕ ಪತ್ರಕರ್ತರಾ ಸಂಘದ ಗೌರವಾಧ್ಯಕ್ಷರಾದ. ಡಿ ಎಂ. ಈಶ್ವರಪ್ಪ ಸಿದ್ದಾಪುರ . ಹುಡೇo ಮಂಜುನಾಥ್. ಮಾರೇಶ್ ತಿಪ್ಪೇಹಳ್ಳಿ ಟಿ. ಕಲ್ಲಳ್ಳಿ ತಿಪ್ಪೇಶ್ . ಗ್ರಾಮ ಸಹಾಯಕರು. ಕಾನಮಡಗು ದುರ್ಗಪ್ಪ . ಪಕೀರಪ್ಪ ಅಭಿನಂದಿಸುತ್ತಾರೆ.
ವರದಿ : ಸಿ ಅರುಣ್ ಕುಮಾರ್ ಕೂಡ್ಲಿಗಿ ತಾಲೂಕು ವರದಿಗಾರರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030