*🪔ನಿಧನ ವಾರ್ತೆ: ಹೆಚ್.ಎಮ್.ಡಿ.ಭಾಷಾ ಸಾಬ್- ಕೂಡ್ಲಿಗಿ🪔*-ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಆಜಾದ್ ನಗರ ವಾಸಿ,ಮುಸ್ಲೀಂ ಸಮುದಾಯದ ಹಿರಿಯರು ಹಾಗೂ ಪಪಂ ಮಾಜಿ ಉಪಾಧ್ಯಕ್ಷರಾದ ಹೆಚ್.ಎಮ್.ಡಿ.ಭಾಷಾ ಸಾಬ್(68),ಇವರು ಮೇ26ರಂದು ಬುಧವಾರ ದಂದು ರಾತ್ರಿ10ಗಂಟೆಗೆ ತಮ್ಮ ನಿವಾಸದಲ್ಲಿದ್ದಾಗ ಹೃದಯಾಘಾತದಿಂದ ಮೃತಪಟ್ಟಿರುತ್ತಾರೆ.ಇವರು ತುಂಬು ಕುಟುಂಬ,ಸಹೋದರ ಹಾಗೂ ಸಹೋದರಿಯರು,ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಸಂತಾಪ:-ಪಟ್ಟಣ ಸೇರಿದಂತೆ ತಾಲೂಕಿನ ಮುಸ್ಲೀಂ ಸಮುದಾಯದ ಮುಖಂಡರು, ವಿವಿದ ಸಮುದಾಯದ ಮುಖಂಡರು,ವಿವಿದ ಪಕ್ಷಗಳ ಮುಖಂಡರು,ವಿವಿದ ಜನಪ್ರತಿನಿಧಿಗಳು,ಪಟ್ಟಣ ಸೇರಿದಂತೆ ತಾಲೂಕಿನ ಪತ್ರ ಬರಹಗಾರರು.ವಿವಿದ ಸಂಘ ಸಂಸ್ಥೆಗಳ ಮುಖಂಡರು ಹಾಗೂ ಹಿರಿಯ ನಾಗರೀಕರು ಮೃತರ ಅಗಲಿಕೆಗೆ ಸಂತಾಪ ವ್ಯಕ್ತಪಡಿಸಿದ್ದಾರೆ..
ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030