73ನೇ ಗಣರಾಜ್ಯೋತ್ಸವ ಅಂಗವಾಗಿ ವಿಜಯನಗರ ತಾಲೂಕಿನ ಕೊಂಡನಾಯಕನಹಳ್ಳಿ ಗ್ರಾಮ ಘಟಕ ವತಿಯಿಂದ ಬೆತ್ಲೆ ಹೆಮ್ ಅನಾಥಾಶ್ರಮ ಮಕ್ಕಳಿಗೆ 40 ಮಕ್ಕಳಿಗೆ ಉಚಿತ ಬಟ್ಟೆಗಳನ್ನು ಹಾಗೂ ಊಟದ ಪಟ್ಟಣಗಳನ್ನು ವಿತರಣೆ ಮಾಡಲಾಯಿತು,ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿಟಿ ಮಂಜುನಾಥ್, ಹೊಸಪೇಟೆ ತಾಲೂಕು ಅಧ್ಯಕ್ಷ ಬಿ ಗಣೇಶ್, ತಾಲೂಕು ಗೌರವಾಧ್ಯಕ್ಷರು ಡಿ ಇಸ್ಮಾಯಿಲ್,ಜಿಲ್ಲಾ ಎಸ್ಸಿ ಸಂಘದ ಅಧ್ಯಕ್ಷರು ವೆಂಕಟೇಶ್ ಹೆಚ್, ಅಲ್ಪಸಂಖ್ಯಾತರ ಜಿಲ್ಲಾ ಅಧ್ಯಕ್ಷರು ಶಬ್ಬೀರ್ ಸಾರ್,ತಾಲೂಕು ಉಪಾಧ್ಯಕ್ಷರು ಹೊನ್ನಪ್ಪ, ಜಿಲ್ಲಾ ಸಂಚಾಲಕರು ಶರೀಫ್, ಕೊಂಡನಾಯಕನಹಳ್ಳಿ ಘಟಕ ಅಧ್ಯಕ್ಷರು ಮುಸ್ತಾಫ್, ಘಟಕ ಗೌರವ ಅಧ್ಯಕ್ಷರು ರಾಯಚೂರು ವೆಂಕಟೇಶ್ ಘಟಕ ಉಪಾಧ್ಯಕ್ಷ ಖಾಜಾ ಸಾಬ್,ಘಟಕ ಉಪಾಧ್ಯಕ್ಷ ಬರ್ಮ, ಘಟಕ ಖಜಾಂಚಿ ಹೆಚ್ ತಾಯಪ್ಪ, ಘಟಕ ವ್ಯವಸ್ಥಾಪಕ ಹೆಚ್ಎಂ ಕರಿಬಸಯ್ಯ, ಹಾಗೂ ಘಟಕ ಸದಸ್ಯರಾದ ಚಕ್ರವರ್ತಿ, ಮಂಜು, ಹೆಚ್ ಬರ್ಮಾ, ಪಕೀರಪ್ಪ, ನಾಗರಾಜ್,ಹುಲ್ಲೇಶ್, ಹೆಚ್ ಆಂಜನೇಯ, ಹೆಚ್ ಮಾರುತಿ ಉಪಸ್ಥಿತರಿದ್ದರು ಈ ಸಂದರ್ಭದಲ್ಲಿ ಕೊಂಡನಾಯಕನಹಳ್ಳಿ ಘಟಕದ ಅಧ್ಯಕ್ಷರಾದ ಮುಸ್ತಫ ಇವರು ಗ್ರಾಮದ ಅಭಿವೃದ್ಧಿಗೆ ಸದಾ ಬೆಂಬಲವಾಗಿ ನಿಲ್ಲುತ್ತೇವೆ ಎಂದು ತಿಳಿಸಿದರು ಹಾಗೂ ಸಂಘಟನೆಯ ಕಾರ್ಯವೈಖರಿಯನ್ನು ನೋಡಿದ ಗ್ರಾಮದಲ್ಲಿ ಹಲವಾರು ಜನರು ಸಂಘಟನೆಗೆ ಸೇರುವ ಉತ್ಸಾಹವನ್ನು ತೋರಿದರು73ನೇ ಗಣರಾಜ್ಯೋತ್ಸವ ಅಂಗವಾಗಿ ವಿಜಯನಗರ ತಾಲೂಕಿನ ಕೊಂಡನಾಯಕನಹಳ್ಳಿ ಗ್ರಾಮ ಘಟಕ ವತಿಯಿಂದ ಬೆತ್ಲೆ ಹೆಮ್ ಅನಾಥಾಶ್ರಮ ಮಕ್ಕಳಿಗೆ 40 ಮಕ್ಕಳಿಗೆ ಉಚಿತ ಬಟ್ಟೆಗಳನ್ನು ಹಾಗೂ ಊಟದ ಪಟ್ಟಣಗಳನ್ನು ವಿತರಣೆ ಮಾಡಲಾಯಿತು,ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿಟಿ ಮಂಜುನಾಥ್, ಹೊಸಪೇಟೆ ತಾಲೂಕು ಅಧ್ಯಕ್ಷ ಬಿ ಗಣೇಶ್, ತಾಲೂಕು ಗೌರವಾಧ್ಯಕ್ಷರು ಡಿ ಇಸ್ಮಾಯಿಲ್,ಜಿಲ್ಲಾ ಎಸ್ಸಿ ಸಂಘದ ಅಧ್ಯಕ್ಷರು ವೆಂಕಟೇಶ್ ಹೆಚ್, ಅಲ್ಪಸಂಖ್ಯಾತರ ಜಿಲ್ಲಾ ಅಧ್ಯಕ್ಷರು ಶಬ್ಬೀರ್ ಸಾರ್,ತಾಲೂಕು ಉಪಾಧ್ಯಕ್ಷರು ಹೊನ್ನಪ್ಪ, ಜಿಲ್ಲಾ ಸಂಚಾಲಕರು ಶರೀಫ್, ಕೊಂಡನಾಯಕನಹಳ್ಳಿ ಘಟಕ ಅಧ್ಯಕ್ಷರು ಮುಸ್ತಾಫ್, ಘಟಕ ಗೌರವ ಅಧ್ಯಕ್ಷರು ರಾಯಚೂರು ವೆಂಕಟೇಶ್ ಘಟಕ ಉಪಾಧ್ಯಕ್ಷ ಖಾಜಾ ಸಾಬ್,ಘಟಕ ಉಪಾಧ್ಯಕ್ಷ ಬರ್ಮ, ಘಟಕ ಖಜಾಂಚಿ ಹೆಚ್ ತಾಯಪ್ಪ, ಘಟಕ ವ್ಯವಸ್ಥಾಪಕ ಹೆಚ್ಎಂ ಕರಿಬಸಯ್ಯ, ಹಾಗೂ ಘಟಕ ಸದಸ್ಯರಾದ ಚಕ್ರವರ್ತಿ, ಮಂಜು, ಹೆಚ್ ಬರ್ಮಾ, ಪಕೀರಪ್ಪ, ನಾಗರಾಜ್,ಹುಲ್ಲೇಶ್, ಹೆಚ್ ಆಂಜನೇಯ, ಹೆಚ್ ಮಾರುತಿ ಉಪಸ್ಥಿತರಿದ್ದರು ಈ ಸಂದರ್ಭದಲ್ಲಿ ಕೊಂಡನಾಯಕನಹಳ್ಳಿ ಘಟಕದ ಅಧ್ಯಕ್ಷರಾದ ಮುಸ್ತಫ ಇವರು ಗ್ರಾಮದ ಅಭಿವೃದ್ಧಿಗೆ ಸದಾ ಬೆಂಬಲವಾಗಿ ನಿಲ್ಲುತ್ತೇವೆ ಎಂದು ತಿಳಿಸಿದರು ಹಾಗೂ ಸಂಘಟನೆಯ ಕಾರ್ಯವೈಖರಿಯನ್ನು ನೋಡಿದ ಗ್ರಾಮದಲ್ಲಿ ಹಲವಾರು ಜನರು ಸಂಘಟನೆಗೆ ಸೇರುವ ಉತ್ಸಾಹವನ್ನು ತೋರಿದರು…
ವರದಿ.ಗಣೇಶ್, ಕೆ, ಹೊಸಪೇಟೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030