ಚಳ್ಳಕೆರೆ ನಗರದ ಸರಕರಿ ಬಿಸಿನೀರುಮುದ್ದಪ್ಪ ಸರಕಾರಿ ಪ್ರೌಢಶಾಲಾ ಮೈದಾನ ಬಯಲು ರಂಗಮಂದಿರದಲ್ಲಿ ಹಬ್ಬದ ವಾತಾವರಣದಂತೆ ನಡೆಯಬೇಕಿದ್ದ 73 ನೇ ಗಣರಾಜ್ಯೋತ್ಸವ ಕಾರ್ಯಕ್ರಮ ಸ್ಥಳಾಂತರ ಮಾಡಿರುವ ಬಗ್ಗೆ ನಗರಸಭೆ ಸದಸ್ಯ ಮಲ್ಲಿಕಾರ್ಜುನ ಅಸಮದಾನ
ಚಳ್ಳಕೆರೆ ನಗರದ ಸರಕರಿ ಬಿಸಿನೀರುಮುದ್ದಪ್ಪ ಸರಕಾರಿ ಪ್ರೌಢಶಾಲಾ ಮೈದಾನ ಬಯಲು ರಂಗಮಂದಿರದಲ್ಲಿ ಹಬ್ಬದ ವಾತಾವರಣದಂತೆ ನಡೆಯಬೇಕಿದ್ದ 73 ನೇ ಗಣರಾಜ್ಯೋತ್ಸವ ಕಾರ್ಯಕ್ರಮ
ಕೋವಿಡ್ ನೆಪದಿಂದ ತಾಲೂಕು ಕಚೇರಿ ಆವರದಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಿರುವ ಬಗ್ಗೆ ನಗರಸಭೆ ಸದಸ್ಯ ಮಲ್ಲಿಕಾರ್ಜುನ ಅಸಮದಾನ ವ್ಯಕ್ತ ಪಡಿಸಿದ್ದು ಎರಡನೇ ಅಲೆ ಕೋವಿಡ್ ಸಂಕಷ್ಟದಲ್ಲಿತೂ ಸಾಹು ನೋವುಗಳ ನಡುವೆ ಬಯಲು ರಂಗಮಂದಿರದಲ್ಲಿ ಸರಳವಾಗಿ ಗಣರಾಜ್ಯೋತ್ಸವ. ಸ್ವಾತಂತ್ರ್ಯ ದಿನಾಚರಣೆ ಸೇರಿದಂತೆ ರಾಷ್ಟ್ರೀಯ ಹಬ್ಬಗಳನ್ನು ಆಚರಣೆ ಮಾಡಲಾಗಿತ್ತು ಆದರೆ ಈ ಬಾರಿ ತಾಲುಯಕು ಕಚೇರಿ ಆವರಣದಲ್ಲಿ ಗಣರಾಜ್ಯೋತ್ಸವ ಆಚರಣೆ ಮಾಡಿರುವುದು ತಾಲೂಕು ಆಡಳೀತದ ಮೇಲೆ ಅನುಮಾನಕ್ಕೆ ಎಡೆಮಾಡಿದ್ದು ಇದು ಕೇವಲ ತಾಲೂಕು ಕಚೇರಿಗೆ ಮಾತ್ರ ಸೀಮಿತವಾದಂತಾಗಿದೆ ಆದ್ದರಿಂದಲೇ ನಗರಸಭೆ ಸದಸ್ಯನಾದ ನಾನು ಸೇರಿದಂತೆ ಬಹುತೇಕ ಸದಸ್ಯ ಗೈರಾಗಲು ಕಾರಣವಾಗಿದ್ದು ಮತ್ತೆ ಇಂತಹ ಘಟನೆಗಳು ಮರುಕಳಿಸದಂತೆ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮೀತಿ ಅಧ್ಯಕ್ಷರು ಎಲ್ಲರನ್ನು ವಿಶ್ವಾಸಕ್ಕೆ ಪಡೆಯಬೇಕು ಎಂದು ನಗರಸಭೆ ಸದಸ್ಯರಾದ ಮಲ್ಲಿಕಾರ್ಜುನ ಅಸಮದಾನ ಹೊರಹಾಕಿದ್ದಾರೆ…
ವರದಿ. ಶಶಿಕುಮಾರ್ ಚಳ್ಳಕೆರೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030