ಹಾರಕಭಾವಿ ಗ್ರಾಮ ದೇವತೆಯಾದ ಚೌಡೇಶ್ವರಿ ಅಮ್ಮನವರ ರಥೋತ್ಸವ ನಡೆಯಿತು.
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಹಾರಕಭಾವಿ ಗ್ರಾಮ ದೇವತೆಯಾದ ಚೌಡೇಶ್ವರಿ ಅಮ್ಮನವರ ರಥೋತ್ಸವ ನಡೆಯಿತು..ಶ್ರೀ ಚೌಡೇಶ್ವರಿ ಅಮ್ಮನವರ ರಥೋತ್ಸವ ಸಂಜೆ 4 ಗಂಟೆಗೆ ವಿಜೃಂಭಣೆಯಿಂದ ಜರುಗಿತು.
ಚೌಡೇಶ್ವರಿ ದೇವಸ್ಥಾನದ ಪಟ್ಟದ ಹಾರಾಜು ಮತ್ತ ಹೂವಿನ ಹಾರ ಹಾರಾಜು ಮಾಡಲಾಗಿತ್ತು. ಮತ್ತು ಬೆಳಗ್ಗೆ ಬಸವೇಶ್ವರ ಹುಚ್ಚಯ್ಯ ಜರುಗಿತು. ಗ್ರಾಮದ ಚೌಡೇಶ್ವರಿ ದೇವಿಯ ರಥೋತ್ಸವಕ್ಕೆ ಹಾ ರಕಭಾವಿ. ಬಣವಿಕಲ್ಲು. ಬೆಳ್ಳಕಟ್ಟೆ. ಎಂಬಿ ಅಯ್ಯನಹಳ್ಳಿ. ಬಯಲು ತುಂಬರಗುದ್ದಿ. ಹಾಗೂ ಸುತ್ತಮುತ್ತಲಿನ ಸದ್ಭಕ್ತರು ದೇವಿಗೆ ಕೃಪೆಗೆ ಪಾತ್ರರಾದರು ಮತ್ತು ಭಕ್ತರು ರಥೋತ್ಸವಕ್ಕೆ ಬಾಳೆಹಣ್ಣು ಮಂಡಕ್ಕಿ ಮತ್ತು ತೂರುದರ ಮೂಲಕ ರಥೋತ್ಸವಕ್ಕೆ ಗ್ರಾಮಸ್ಥರು ಹಾಗೂ ಸದ್ಭಕ್ತರು ಭಾಗಿಯಾಗಿದ್ದರು…
ವರದಿ. ವಿರೇಶ್. ಕೆ. ಎಸ್. ಕಾನಹೋಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030