ಹರಪನಹಳ್ಳಿ:-ಭಾರತೀಯ ಜನತಾ ಪಕ್ಷದವತಿಯಿಂದ ಕಾರ್ಯಕಾರಿಣಿ ಸಭೆ…!!!

Listen to this article

ಹರಪನಹಳ್ಳಿ ತಾಲೂಕು ಭಾರತೀಯ ಜನತಾ ಪಕ್ಷದ ಸಂಘಟನೆ ಬಲವರ್ಧನೇಗಾಗಿ S T ಮೋರ್ಚಾ ತಾಲೂಕು ಕಾರ್ಯಕಾರಿಣಿ ಸಭೆಯನ್ನು ಹರಪನಹಳ್ಳಿಯ ಬಾಬು ಜಗಜೀವನ್ ರಾಮ್ ಸಮುದಾಯ ಭವನದಲ್ಲಿ ನಡೆಸಲಾಯಿತು. ಈ ಸಂದರ್ಭದಲ್ಲಿ ಮನೋಜ್ ತಳವಾರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದೆನು. ,ಪಕ್ಷದ ಸಂಘಟನೆಯ ಕುರಿತು ರಾಜ್ಯ ಎಸ್ ಟಿ ಮೋರ್ಚಾದ ಉಪಾಧ್ಯಕ್ಷರು ಹಾಗೂ ಬಳ್ಳಾರಿ ಜಿಲ್ಲೆಯ ವಿಜಯನಗರ ಜಿಲ್ಲೆಯ ಪ್ರಭಾರಿ ಗಳಾದ ಹರ್ತಿಕೋಟೆ ವೀರೇಂದ್ರ ಸಿಂಹ , ಸಂಘಟನೆಯ ಬಗ್ಗೆ ಮಾತನಾಡಿದರು ಎಸ್ ಟಿ ಮೋರ್ಚಾದ ಜಿಲ್ಲಾಧ್ಯಕ್ಷರಾದ ಬಂಗಾರು ಹನುಮಂತಣ್ಣ ಅವರ ಮುಂಬರುವ ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಅಧಿಕಾರ ಚುಕ್ಕಾಣಿ ಹಿಡಿಯಲು ಎಲ್ಲಾ ರೀತಿಯ ಪ್ರಯತ್ನವನ್ನು ನಮ್ಮ ಎಸ್ ಟಿ ಮೋರ್ಚಾ ಕೆಲಸ ಮಾಡಬೇಕಾಗಿದೆ ಎಂದು ತಿಳಿಸಿ ಈ ಸಂದರ್ಭದಲ್ಲಿ ಮಂಡಲ ಪ್ರಧಾನ ಕಾರ್ಯದರ್ಶಿ ಉದಯ್ ಕುಮಾರ್ ಬಸವರಾಜ್ ಮಂಡಲ ಉಪಾಧ್ಯಕ್ಷರಾದ ಸಣ್ಣ ಹಾಲಪ್ಪ ಜಿಲ್ಲಾ ಎಸ್ ಟಿ ಮೋರ್ಚಾದ ಕಾರ್ಯದರ್ಶಿ ಲೋಕೇಶ್ ತಾಲೂಕು ಪಂಚಾಯತಿ ಸದಸ್ಯರಾದ ಸಿಂಗ್ರಹಳ್ಳಿ ನಾಗಣ್ಣ ಪುರಸಭೆ ಸದಸ್ಯರಾದ ರೂಕ್ಕಪ್ಪ ತಾಲೂಕು ಎಸ್ ಟಿ ಮೋರ್ಚಾದ ಉಪಾಧ್ಯಕ್ಷರಾದ ನಾಗರಾಜ್ ವಕೀಲರು ರಾಜಪ್ಪ ಹಾಲೂರು ಶ್ರೀನಿವಾಸ್ ದ್ಯಾಪನಹಳ್ಳಿ ಬಸವರಾಜ್ ಪ್ರಧಾನ ಕಾರ್ಯದರ್ಶಿಗಳಾದ ಕಡತಿ ರಮೇಶ್ ರಂಗಾಪುರ ಪಕೀರಪ್ಪ ಕಾರ್ಯದರ್ಶಿಗಳಾದ ಹುಲಿಕಟ್ಟಿ ಲೋಕೇಶ್ ಮಂಜುನಾಥ್ ಹಲವಾಗಲು ಶೇಖಪ್ಪ ಮಹೇಶಣ್ಣ ಯಡ್ಡಳ್ಳಿ ಹನುಮಂತಣ್ಣ ತಲವಾಗಲು ಹನುಮಂತಣ್ಣ ಮಹೇಶಣ್ಣ ವಿಜಯ್ ಷಣ್ಮುಖಪ್ಪ ಚಿಗಟೇರಿ ಬಸವರಾಜ್ ಗೋಣೆಪ್ಪ ತಿಮ್ಮೇಶ್ ಚಂದ್ರು ಹಲವಾಗಲ ಗಿರೀಶಣ್ಣ ಪ್ರಾಣೇಶ್ ವಕೀಲರು ಶಿವಾನಂದ್ ಅಣ್ಣಪ್ಪ ಮಾರುತಿ ರಂಗ ಜೋಗಿ ಬಸವರಾಜ್ ಮಾರುತಿ

ಎಲ್ಲಾ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿ ಗೊಳಿಸಿದರು.

ವಂದನೆ ಗಳೊಂದಿಗೆ ಮನೋಜ್ ತಳವಾರ್ S T ಮೋರ್ಚಾ ತಾಲೂಕು ಅಧ್ಯಕ್ಷರುಹರಪನಹಳ್ಳಿ ತಾಲೂಕು..

ವರದಿ. ಪ್ರತಾಪ್, ಸಿ, ಹರಪನಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend